ಕಲಬುರಗಿ ಜಿಲ್ಲೆಯ ಅಫಜಲಪುರದ ಯುವತಿ ಸವಿತಾ ಶಾಂತಪ್ಪ ಎಂಬುವರಿಗೆ ತಹಶೀಲ್ದಾರ್ ಹುದ್ದೆ ಕೊಡಿಸುವುದಾಗಿ ನಂಬಿಸಿ, ಹಣ ಪಡೆದಿದ್ದ. ಬೆಂಗಳೂರಿನ ವಿಜಯನಗರದ ಪಿ.ಜಿಯಲ್ಲಿದ್ದು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಯಲ್ಲಿದ್ದಾಗ ಯುವತಿಗೆ ಆರೋಪಿ ಪರಿಚಯವಾಗಿದ್ದ. ಕೆಲಸ ಹಾಗೂ ಹಣ ಎರಡೂ ಸಿಗದಿರುವಾಗ ವಂಚನೆಗೆ ಒಳಗಾದ ಯುವತಿ ಆಗಸ್ಟ್ 6ರಂದು ಪೊಲೀಸರಿಗೆ ದೂರು ನೀಡಿದ್ದರು.