ಭಾನುವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನಿರ್ದೇಶಕರಾಗಿ ಸೂರ್ಯಪ್ರಕಾಶ್, ಸುದರ್ಶನ, ದಿನೇಶ್, ಬಕ್ಷೀದ್, ವೈ.ಆರ್. ಪಾಟೀಲ್, ಗಿರೀಶ್, ಮಹಾಂತೇಶ ಹಂಪನ್ನವರ್, ಛಾಯಾ, ಬೃಂದಾ ಟಿ., ಸಿದ್ಧಲಿಂಗೇಶ್ವರ ತಳವಾರ, ಬಿ.ವಿ. ಲಿಂಗನಗೌಡ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.