‘ಎರಡು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ‘ಕವಿ ಸಮಯ, ವಿಮರ್ಶೆಯ ಕಷ್ಟ ಸುಖ, ಕಾದಂಬರಿ ವಸ್ತು–ನಿರ್ವಹಣೆ ಮತ್ತು ಯಶಸ್ಸು, ಜ್ಞಾಪಕ ಚಿತ್ರಶಾಲೆ, ಎಸ್.ಎಲ್. ಭೈರಪ್ಪ ಅವರೊಂದಿಗೆ ಸಂವಾದ, ಕವಿ ಸಮಯ, ಸಾಹಿತ್ಯದ ಪೂರ್ವಾಪರ, ಕತೆಗಾರನ ಹಾಡು–ಪಾಡು, ಆತ್ಮಕಥೆಯ ಆತ್ಮಕಥೆ ಎಂಬ 8 ಸಾಹಿತ್ಯ ಗೋಷ್ಠಿಗಳು ನಡೆಯಲಿವೆ. 70ಕ್ಕೂ ಹೆಚ್ಚು ಹಿರಿಯ ಸಾಹಿತಿಗಳು ಲೇಖಕರು, ವಿಮರ್ಶಕರು, ಯುವ ಬರಹಗಾರರು ಭಾಗಹವಹಿಸಲಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.