ಸೋಮವಾರ, 9 ಮಾರ್ಚ್ 2026
×
ADVERTISEMENT

ಹಣವಿದ್ದರೆ ಎಲ್ಲರೂ ನೆಂಟರೇ, ಇಲ್ಲದಿದ್ದರೆ ಯಾರೂ ಇಲ್ಲ; ಜಾಗೃತರಾಗಿರಿ: ಸಚಿವ ಸಲಹೆ

ವಿಮಾ ಪರಿಹಾರ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
Published : 25 ಜುಲೈ 2025, 13:55 IST
Last Updated : 25 ಜುಲೈ 2025, 13:55 IST
ADVERTISEMENT
ಫಾಲೋ ಮಾಡಿ
Comments
ಐರಾವತ ಕ್ಲಬ್‌ ಕ್ಲಾಸ್‌ ಬಸ್‌ಗೆ ಚಾಲನೆ
20 ವೋಲ್ವೊ ಐರಾವತ ಕ್ಲಬ್‌ಕ್ಲಾಸ್‌–2.0 ಬಸ್‌ಗಳಿಗೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ಐದು ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಬೆಂಗಳೂರು–ತಿರುಪತಿ ನಡುವೆ 1 ಮಂಗಳೂರು–ಬೆಂಗಳೂರು ಮಾರ್ಗದಲ್ಲಿ 2 ಮೈಸೂರು–ಮಂತ್ರಾಲಯ ಮಾರ್ಗದಲ್ಲಿ 2 ಬಸ್‌ಗಳು ಸಂಚರಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT