<p><strong>ಬೆಂಗಳೂರು: </strong>ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ನೀಡುವ 2019 ನೇ ಸಾಲಿನ ಪ್ರಶಸ್ತಿಗೆ ಹುಣಸವಾಡಿ ರಾಜನ್, ಚಂದ್ರಕಾಂತ ವಡ್ಡು, ವಿಶ್ವೇಶ್ವರ ಭಟ್, ಟಿ. ವೆಂಕಟೇಶ್, ಬಿ.ಪಿ.ಮಲ್ಲಪ್ಪ, ಎಂ.ಕೆ.ಭಾಸ್ಕರರಾವ್, ದಿನೇಶ ಅಮಿನ್ ಮಟ್ಟು, ಟಿ.ವಿ.ಶಿವಾನಂದನ್ ಸೇರಿದಂತೆ ಒಟ್ಟು 67 ಪತ್ರಕರ್ತರು ಆಯ್ಕೆಯಾಗಿದ್ದಾರೆ.</p>.<p>ಮಂಗಳ ಎಂ.ಸಿ.ವರ್ಗೀಸ್ ವಾರಪತ್ರಿಕೆ ಪ್ರಶಸ್ತಿಗೆ ‘ಸುಧಾ’ ವಾರಪತ್ರಿಕೆಯ ಉಮಾ ವೇಣೂರು ಹಾಗೂ ಬಿ.ಎಸ್.ವೆಂಕಟರಾಂ (ಸ್ಕೂಪ್ ವರದಿ) ಪ್ರಶಸ್ತಿಗೆ ‘ಪ್ರಜಾವಾಣಿ’ಯಕೃಷ್ಣಿ ಶಿರೂರ ಆಯ್ಕೆಯಾಗಿದ್ದಾರೆ.</p>.<p>ಕಲಬುರಗಿಯಲ್ಲಿ 2022ರ ಜನವರಿ 4 ರಂದು ನಡೆಯಲಿರುವ 36 ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.</p>.<p><strong>ಪ್ರಶಸ್ತಿ ಪುರಸ್ಕೃತರು: </strong>ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ: ಹುಣಸವಾಡಿ ರಾಜನ್, ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ: ದಿನೇಶ್ ಅಮಿನ್ ಮಟ್ಟು, ಪಿ.ರಾಮಯ್ಯ ಪ್ರಶಸ್ತಿ: ವಿಶ್ವೇಶ್ವರ ಭಟ್, ಮಹದೇವ ಪ್ರಕಾಶ್ ಪ್ರಶಸ್ತಿ: ಎಂ.ಕೆ.ಭಾಸ್ಕರರಾವ್, ಮ.ರಾಮಮೂರ್ತಿ ಪ್ರಶಸ್ತಿ: ಟಿ. ವೆಂಕಟೇಶ್, ಅಚ್ಯುತ ಚೇವಾರ್,</p>.<p class="Subhead"><strong>ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ:</strong> ಜಗದೀಶ ಬುರ್ಲಬುಡ್ಡಿ, ವಿನಾಯಕ ಭಟ್ ಮೂರೂರು, ಅಭಿಮಾನಿ ಪ್ರಕಾಶನ ಪ್ರಶಸ್ತಿ: ಟಿ.ವಿ.ಶಿವಾನಂದನ್, ವಿ.ಎನ್.ತಾಳಿಕೋಟಿ, ಕೆ.ಎನ್.ಸುಬ್ರಹ್ಮಣ್ಯ ಪ್ರಶಸ್ತಿ: ಅಶ್ವಿನಿ ಶ್ರೀಪಾದ್, ಹೃಷಿಕೇಶ್ ಬಹದ್ದೂರ್ ದೇಸಾಯಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ: ಬಿ.ಪಿ.ಮಲ್ಲಪ್ಪ, ಶ್ರೀನಿವಾಸ ಹಳಕಟ್ಟಿ, ಎಂ.ಸಿ.ಶೋಭಾ.</p>.<p class="Subhead"><strong>ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ: </strong>ಗುಡಿಪುರ ನಂದೀಶ್, ಬಾ.ಮ.ಬಸವರಾಜಯ್ಯ, ಬದರಿನಾಥ ಹೊಂಬಾಳೆ ಪ್ರಶಸ್ತಿ: ಕೌಶಲ್ಯಾ ದತ್ತಾತ್ರೇಯ ಫಳನಾಕರ್, ಎಸ್.ಬಿ.ಜೋಷಿ.</p>.<p class="Subhead"><strong>ರಾಜಶೇಖರ ಕೋಟಿ ಪ್ರಶಸ್ತಿ: </strong>ಎಸ್. ನಾಗಣ್ಣ, ಜಿ.ರಾಜೇಂದ್ರ, ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ: ವಿಜಯ ಭರಮಸಾಗರ, ಕೆ.ಬಿ.ಪಂಕಜ.<br />ಆಹ್ವಾನಿತ ಅತ್ಯುತ್ತಮ ವರದಿಗಳಿಗೆ ನೀಡುವ ಪ್ರಶಸ್ತಿಗಳು: ಜಿ.ನಾರಾಯಣ ಸ್ವಾಮಿ (ಗ್ರಾಮೀಣ ವರದಿ) ಪ್ರಶಸ್ತಿ: ಈಶ್ವರ ಹೋಟಿ, ಎಂ.ಎಚ್.ನದಾಫ್, ಪಟೇಲ್ ಭೈರಹನುಮಯ್ಯ (ಮಾನವೀಯ ವರದಿ) ಪ್ರಶಸ್ತಿ: ಸುಭಾಷ್ ಚಂದ್ರ ಎಂ.ಎಸ್., ಕರಿಯಪ್ಪ ಎಚ್.ಚೌಡಕ್ಕನವರ, ಗಿರಿಧರ್ ಪ್ರಶಸ್ತಿ (ಅಪರಾಧ ವರದಿ): ಗಿರೀಶ್ ಮಾದೇನಹಳ್ಳಿ, ವಾದಿರಾಜ್, ಬಿ.ಎಸ್.ವೆಂಕಟರಾಂ (ಸ್ಕೂಪ್ ವರದಿ) ಪ್ರಶಸ್ತಿ: ವಿಜಯ್ ಕೋಟ್ಯಾನ್, ಕೃಷ್ಣಿ ಶಿರೂರ, ಕೆ.ಎ.ನೆಟ್ಟಕಲ್ಲಪ್ಪ (ಕ್ರೀಡಾ ವರದಿ): ಕಾರ್ತಿಕ್.ಕೆ.ಕೆ., ಟಿ.ಎನ್.ಪದ್ಮನಾಭ.</p>.<p class="Subhead"><strong>ಖಾದ್ರಿ ಶಾಮಣ್ಣ (ಸುದ್ದಿ ವಿಮರ್ಶೆ) ಪ್ರಶಸ್ತಿ:</strong> ಮುರುಳಿಪ್ರಸಾದ್, ಶಿವಕುಮಾರ್ ಬೆಳ್ಳಿತಟ್ಟೆ, ಮಂಗಳ ಎಂ.ಸಿ.ವರ್ಗೀಸ್ ವಾರಪತ್ರಿಕೆ ಪ್ರಶಸ್ತಿ: ಉಮಾ ವೇಣೂರು, ಎಸ್.ಜಯರಾಂ, ಬಂಡಾಪುರ ಮುನಿರಾಜ್ (ಛಾಯಾಚಿತ್ರ) ಪ್ರಶಸ್ತಿ: ವಿಶ್ವನಾಥ್ ಸುವರ್ಣ, ಆಸ್ಟ್ರೋ ಮೋಹನ್, ಆರ್.ಎಲ್.ವಾಸುದೇವರಾವ್ (ಅರಣ್ಯ ವರದಿ) ಪ್ರಶಸ್ತಿ: ಸೋಮಶೇಖರ, ಬಾಲಕೃಷ್ಣ ಭೀಮಗುಳಿ, ಆರ್.ಎಲ್. ವಾಸುದೇವ ರಾವ್ (ವನ್ಯಪ್ರಾಣಿ)</p>.<p class="Subhead"><strong>ಪ್ರಶಸ್ತಿ:</strong> ಜೋಸೆಫ್ ಡಿಸೋಜ,ಶಿವು ಹುಣಸೂರು, ಬಿ.ಜಿ.ತಿಮ್ಮಪ್ಪಯ್ಯ (ಆರ್ಥಿಕ ದುರ್ಬಲ ವರ್ಗ) ಪ್ರಶಸ್ತಿ: ಕೆ.ಎಂ.ಮಂಜುನಾಥ್, ಬಸವರಾಜ ಪರಪ್ಪ ದಂಡಿನ, ಮಂಡಿಬೆಲೆ ಶಾಮಣ್ಣ ಪ್ರಶಸ್ತಿ: ಶರಣಯ್ಯ ಒಡೆಯರ್, ಮುರುಳೀಧರ ಎಸ್.ಎ., ಯಜಮಾನ್ ಟಿ.ನಾರಾಯಣಪ್ಪ (ಕೃಷಿ ವರದಿ) ಪ್ರಶಸ್ತಿ: ಶೇಖರ ಸಂಕಗೋಡನಹಳ್ಳಿ, ಎಚ್.ಎಸ್.ಶ್ರೀಹರಪ್ರಸಾದ್.</p>.<p class="Subhead"><strong>ನಾಡಿಗೇರ ಕೃಷ್ಣರಾಯರ (ಹಾಸ್ಯ) ಪ್ರಶಸ್ತಿ:</strong> ನರಸಿಂಹ ಹುಲಿಹೈದರ್, ಚಂದ್ರಕಾಂತ ವಡ್ಡು, ಡೆಸ್ಕ್ ಶ್ರೇಷ್ಠ ನಿರ್ವಹಣೆ: ಅ.ಮ.ಸುರೇಶ್, ಮಲ್ಲಿಕ ಚರಣವಾಡಿ, ಚಂದ್ರಕಲಾ, ಪುಟವಿನ್ಯಾಸ ಪ್ರಶಸ್ತಿ: ಮಹೇಶ್, ತಿಮ್ಮೇಶ್ ಎಸ್.</p>.<p class="Subhead"><strong>ವಿದ್ಯುನ್ಮಾನ ವಿಭಾಗ ಪ್ರಶಸ್ತಿ: ಆ್ಯಂಕರಿಂಗ್: </strong>ರಾಧಾ ಹಿರೇಗೌಡರ್.</p>.<p><strong>ವಿಶೇಷ ಪ್ರಶಸ್ತಿ: </strong>ಸುಶೀಲೇಂದ್ರ ಸೌದಾಗರ್, ಅಜೀಜ್ ಮಸ್ಕಿ, ಅನಂತರಾಮು ಸಂಕ್ಲಾಪುರ, ಸುಶೀಲೇಂದ್ರ ನಾಯಕ್, ಹನುಮೇಶ್ ಯಾವಗಲ್, ಆದಿನಾರಾಯಣ, ರವೀಂದ್ರ ಸುರೇಶ್ ದೇಶಮುಖ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ನೀಡುವ 2019 ನೇ ಸಾಲಿನ ಪ್ರಶಸ್ತಿಗೆ ಹುಣಸವಾಡಿ ರಾಜನ್, ಚಂದ್ರಕಾಂತ ವಡ್ಡು, ವಿಶ್ವೇಶ್ವರ ಭಟ್, ಟಿ. ವೆಂಕಟೇಶ್, ಬಿ.ಪಿ.ಮಲ್ಲಪ್ಪ, ಎಂ.ಕೆ.ಭಾಸ್ಕರರಾವ್, ದಿನೇಶ ಅಮಿನ್ ಮಟ್ಟು, ಟಿ.ವಿ.ಶಿವಾನಂದನ್ ಸೇರಿದಂತೆ ಒಟ್ಟು 67 ಪತ್ರಕರ್ತರು ಆಯ್ಕೆಯಾಗಿದ್ದಾರೆ.</p>.<p>ಮಂಗಳ ಎಂ.ಸಿ.ವರ್ಗೀಸ್ ವಾರಪತ್ರಿಕೆ ಪ್ರಶಸ್ತಿಗೆ ‘ಸುಧಾ’ ವಾರಪತ್ರಿಕೆಯ ಉಮಾ ವೇಣೂರು ಹಾಗೂ ಬಿ.ಎಸ್.ವೆಂಕಟರಾಂ (ಸ್ಕೂಪ್ ವರದಿ) ಪ್ರಶಸ್ತಿಗೆ ‘ಪ್ರಜಾವಾಣಿ’ಯಕೃಷ್ಣಿ ಶಿರೂರ ಆಯ್ಕೆಯಾಗಿದ್ದಾರೆ.</p>.<p>ಕಲಬುರಗಿಯಲ್ಲಿ 2022ರ ಜನವರಿ 4 ರಂದು ನಡೆಯಲಿರುವ 36 ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.</p>.<p><strong>ಪ್ರಶಸ್ತಿ ಪುರಸ್ಕೃತರು: </strong>ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ: ಹುಣಸವಾಡಿ ರಾಜನ್, ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ: ದಿನೇಶ್ ಅಮಿನ್ ಮಟ್ಟು, ಪಿ.ರಾಮಯ್ಯ ಪ್ರಶಸ್ತಿ: ವಿಶ್ವೇಶ್ವರ ಭಟ್, ಮಹದೇವ ಪ್ರಕಾಶ್ ಪ್ರಶಸ್ತಿ: ಎಂ.ಕೆ.ಭಾಸ್ಕರರಾವ್, ಮ.ರಾಮಮೂರ್ತಿ ಪ್ರಶಸ್ತಿ: ಟಿ. ವೆಂಕಟೇಶ್, ಅಚ್ಯುತ ಚೇವಾರ್,</p>.<p class="Subhead"><strong>ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ:</strong> ಜಗದೀಶ ಬುರ್ಲಬುಡ್ಡಿ, ವಿನಾಯಕ ಭಟ್ ಮೂರೂರು, ಅಭಿಮಾನಿ ಪ್ರಕಾಶನ ಪ್ರಶಸ್ತಿ: ಟಿ.ವಿ.ಶಿವಾನಂದನ್, ವಿ.ಎನ್.ತಾಳಿಕೋಟಿ, ಕೆ.ಎನ್.ಸುಬ್ರಹ್ಮಣ್ಯ ಪ್ರಶಸ್ತಿ: ಅಶ್ವಿನಿ ಶ್ರೀಪಾದ್, ಹೃಷಿಕೇಶ್ ಬಹದ್ದೂರ್ ದೇಸಾಯಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ: ಬಿ.ಪಿ.ಮಲ್ಲಪ್ಪ, ಶ್ರೀನಿವಾಸ ಹಳಕಟ್ಟಿ, ಎಂ.ಸಿ.ಶೋಭಾ.</p>.<p class="Subhead"><strong>ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ: </strong>ಗುಡಿಪುರ ನಂದೀಶ್, ಬಾ.ಮ.ಬಸವರಾಜಯ್ಯ, ಬದರಿನಾಥ ಹೊಂಬಾಳೆ ಪ್ರಶಸ್ತಿ: ಕೌಶಲ್ಯಾ ದತ್ತಾತ್ರೇಯ ಫಳನಾಕರ್, ಎಸ್.ಬಿ.ಜೋಷಿ.</p>.<p class="Subhead"><strong>ರಾಜಶೇಖರ ಕೋಟಿ ಪ್ರಶಸ್ತಿ: </strong>ಎಸ್. ನಾಗಣ್ಣ, ಜಿ.ರಾಜೇಂದ್ರ, ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ: ವಿಜಯ ಭರಮಸಾಗರ, ಕೆ.ಬಿ.ಪಂಕಜ.<br />ಆಹ್ವಾನಿತ ಅತ್ಯುತ್ತಮ ವರದಿಗಳಿಗೆ ನೀಡುವ ಪ್ರಶಸ್ತಿಗಳು: ಜಿ.ನಾರಾಯಣ ಸ್ವಾಮಿ (ಗ್ರಾಮೀಣ ವರದಿ) ಪ್ರಶಸ್ತಿ: ಈಶ್ವರ ಹೋಟಿ, ಎಂ.ಎಚ್.ನದಾಫ್, ಪಟೇಲ್ ಭೈರಹನುಮಯ್ಯ (ಮಾನವೀಯ ವರದಿ) ಪ್ರಶಸ್ತಿ: ಸುಭಾಷ್ ಚಂದ್ರ ಎಂ.ಎಸ್., ಕರಿಯಪ್ಪ ಎಚ್.ಚೌಡಕ್ಕನವರ, ಗಿರಿಧರ್ ಪ್ರಶಸ್ತಿ (ಅಪರಾಧ ವರದಿ): ಗಿರೀಶ್ ಮಾದೇನಹಳ್ಳಿ, ವಾದಿರಾಜ್, ಬಿ.ಎಸ್.ವೆಂಕಟರಾಂ (ಸ್ಕೂಪ್ ವರದಿ) ಪ್ರಶಸ್ತಿ: ವಿಜಯ್ ಕೋಟ್ಯಾನ್, ಕೃಷ್ಣಿ ಶಿರೂರ, ಕೆ.ಎ.ನೆಟ್ಟಕಲ್ಲಪ್ಪ (ಕ್ರೀಡಾ ವರದಿ): ಕಾರ್ತಿಕ್.ಕೆ.ಕೆ., ಟಿ.ಎನ್.ಪದ್ಮನಾಭ.</p>.<p class="Subhead"><strong>ಖಾದ್ರಿ ಶಾಮಣ್ಣ (ಸುದ್ದಿ ವಿಮರ್ಶೆ) ಪ್ರಶಸ್ತಿ:</strong> ಮುರುಳಿಪ್ರಸಾದ್, ಶಿವಕುಮಾರ್ ಬೆಳ್ಳಿತಟ್ಟೆ, ಮಂಗಳ ಎಂ.ಸಿ.ವರ್ಗೀಸ್ ವಾರಪತ್ರಿಕೆ ಪ್ರಶಸ್ತಿ: ಉಮಾ ವೇಣೂರು, ಎಸ್.ಜಯರಾಂ, ಬಂಡಾಪುರ ಮುನಿರಾಜ್ (ಛಾಯಾಚಿತ್ರ) ಪ್ರಶಸ್ತಿ: ವಿಶ್ವನಾಥ್ ಸುವರ್ಣ, ಆಸ್ಟ್ರೋ ಮೋಹನ್, ಆರ್.ಎಲ್.ವಾಸುದೇವರಾವ್ (ಅರಣ್ಯ ವರದಿ) ಪ್ರಶಸ್ತಿ: ಸೋಮಶೇಖರ, ಬಾಲಕೃಷ್ಣ ಭೀಮಗುಳಿ, ಆರ್.ಎಲ್. ವಾಸುದೇವ ರಾವ್ (ವನ್ಯಪ್ರಾಣಿ)</p>.<p class="Subhead"><strong>ಪ್ರಶಸ್ತಿ:</strong> ಜೋಸೆಫ್ ಡಿಸೋಜ,ಶಿವು ಹುಣಸೂರು, ಬಿ.ಜಿ.ತಿಮ್ಮಪ್ಪಯ್ಯ (ಆರ್ಥಿಕ ದುರ್ಬಲ ವರ್ಗ) ಪ್ರಶಸ್ತಿ: ಕೆ.ಎಂ.ಮಂಜುನಾಥ್, ಬಸವರಾಜ ಪರಪ್ಪ ದಂಡಿನ, ಮಂಡಿಬೆಲೆ ಶಾಮಣ್ಣ ಪ್ರಶಸ್ತಿ: ಶರಣಯ್ಯ ಒಡೆಯರ್, ಮುರುಳೀಧರ ಎಸ್.ಎ., ಯಜಮಾನ್ ಟಿ.ನಾರಾಯಣಪ್ಪ (ಕೃಷಿ ವರದಿ) ಪ್ರಶಸ್ತಿ: ಶೇಖರ ಸಂಕಗೋಡನಹಳ್ಳಿ, ಎಚ್.ಎಸ್.ಶ್ರೀಹರಪ್ರಸಾದ್.</p>.<p class="Subhead"><strong>ನಾಡಿಗೇರ ಕೃಷ್ಣರಾಯರ (ಹಾಸ್ಯ) ಪ್ರಶಸ್ತಿ:</strong> ನರಸಿಂಹ ಹುಲಿಹೈದರ್, ಚಂದ್ರಕಾಂತ ವಡ್ಡು, ಡೆಸ್ಕ್ ಶ್ರೇಷ್ಠ ನಿರ್ವಹಣೆ: ಅ.ಮ.ಸುರೇಶ್, ಮಲ್ಲಿಕ ಚರಣವಾಡಿ, ಚಂದ್ರಕಲಾ, ಪುಟವಿನ್ಯಾಸ ಪ್ರಶಸ್ತಿ: ಮಹೇಶ್, ತಿಮ್ಮೇಶ್ ಎಸ್.</p>.<p class="Subhead"><strong>ವಿದ್ಯುನ್ಮಾನ ವಿಭಾಗ ಪ್ರಶಸ್ತಿ: ಆ್ಯಂಕರಿಂಗ್: </strong>ರಾಧಾ ಹಿರೇಗೌಡರ್.</p>.<p><strong>ವಿಶೇಷ ಪ್ರಶಸ್ತಿ: </strong>ಸುಶೀಲೇಂದ್ರ ಸೌದಾಗರ್, ಅಜೀಜ್ ಮಸ್ಕಿ, ಅನಂತರಾಮು ಸಂಕ್ಲಾಪುರ, ಸುಶೀಲೇಂದ್ರ ನಾಯಕ್, ಹನುಮೇಶ್ ಯಾವಗಲ್, ಆದಿನಾರಾಯಣ, ರವೀಂದ್ರ ಸುರೇಶ್ ದೇಶಮುಖ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>