ಡಾ. ಕರ್ತೀಶ್ ಬೋಪಣ್ಣ, ಶಶಾಂಕ್ ಬಂಟ್ವಾಳ್ ಹಾಗೂ ಕೋದಂಡರಾಮ ರಾಮಯ್ಯ ಅವರು ಕರ್ನಾಟಕದಲ್ಲಿ ಈ ಪ್ರಯೋಗಾಲಯವನ್ನು ಪರಿಚಯಿಸಿದ್ದಾರೆ. ಈ ಸಂಚಾರಿ ಪ್ರಯೋಗಾಲವನ್ನು ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳ ಮೂಲಕ ಕಾರ್ಯಾಚರಣೆ ಮಾಡಬಹುದಾಗಿದೆ. ಆಸ್ಪತ್ರೆಗಳು ಇರದ ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಯೋಗಾಲಯದ ನೆರವಿನಿಂದ ಪರೀಕ್ಷೆ ಮಾಡಲಾಗುತ್ತದೆ.