ಉಪಾಧ್ಯಕ್ಷ ಆರ್.ಕೆ.ಬಾಟಿಯಾ,‘ಈ ಉದ್ಯಮವನ್ನೇ ನೆಚ್ಚಿಕೊಂಡಿರುವ 6 ಲಕ್ಷ ಮಂದಿ ಬೀದಿಪಾಲಾಗುತ್ತಾರೆ. ಬ್ಯಾಂಕ್ಗಳಲ್ಲಿ ಸಾಲ ಪಡೆದವರು ಇದ್ದಾರೆ. ಅಧಿಕೃತವಾದ ಜಾಹೀರಾತು ಫಲಕ ತೆರವುಗೊಳಿಸಿದರೆ, ಸಾಲ ಮರುಪಾವತಿಸುವುದು ಹೇಗೆ?. ಕೂಡಲೇ ಅನುಮತಿ ಕೊಡಲು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು' ಎಂದು ಎಚ್ಚರಿಸಿದರು.