ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು: 3 ವರ್ಷದ ಹಿಂದಿನ ಸ್ಲ್ಯಾಬ್‌ ಕಿತ್ತು ಮತ್ತೆ ಕಾಂಕ್ರೀಟ್‌

ಮಾರಪ್ಪನಪಾಳ್ಯ ವಾರ್ಡ್‌ನ ರಾಜಕಾಲುವೆ ದುರಸ್ತಿ ಕಾಮಗಾರಿ l ಸಮನ್ವಯ ಕೊರತೆಯಿಂದ ಜನರ ತೆರಿಗೆ ಹಣ ಪೋಲು
Published : 26 ಜನವರಿ 2022, 19:32 IST
ಫಾಲೋ ಮಾಡಿ
Comments
ಮಾರಪ್ಪನಪಾಳ್ಯ ವಾರ್ಡ್‌ನಲ್ಲಿ ರಾಜಕಾಲುವೆಯ ಹಿಂದಿನ ಕಾಂಕ್ರೀಟ್‌ ಸ್ಲ್ಯಾಬ್‌ ಕಿತ್ತು ಹೊಸತಾಗಿ ಕಾಂಕ್ರೀಟ್‌ ಸ್ಲ್ಯಾಬ್‌ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ
ಮಾರಪ್ಪನಪಾಳ್ಯ ವಾರ್ಡ್‌ನಲ್ಲಿ ರಾಜಕಾಲುವೆಯ ಹಿಂದಿನ ಕಾಂಕ್ರೀಟ್‌ ಸ್ಲ್ಯಾಬ್‌ ಕಿತ್ತು ಹೊಸತಾಗಿ ಕಾಂಕ್ರೀಟ್‌ ಸ್ಲ್ಯಾಬ್‌ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ
ಮಾರಪ್ಪನಪಾಳ್ಯ ವಾರ್ಡ್‌ನ ರಾಜಕಾಲುವೆ ಮೇಲೆ ಮೂರು ವರ್ಷಗಳ ಹಿಂದೆ ಅಳವಡಿಸಿದ್ದ ವ್ಯಾಯಾಮ ಪರಿಕರಗಳಿವು. ರಾಜಕಾಲುವೆ ಕಾಂಕ್ರೀಟೀಕರಣಕ್ಕೆ ಇವುಗಳನ್ನು ಕಿತ್ತು ಹಾಕಲು ಸಿದ್ಧತೆ ನಡೆದಿದೆ
ಮಾರಪ್ಪನಪಾಳ್ಯ ವಾರ್ಡ್‌ನ ರಾಜಕಾಲುವೆ ಮೇಲೆ ಮೂರು ವರ್ಷಗಳ ಹಿಂದೆ ಅಳವಡಿಸಿದ್ದ ವ್ಯಾಯಾಮ ಪರಿಕರಗಳಿವು. ರಾಜಕಾಲುವೆ ಕಾಂಕ್ರೀಟೀಕರಣಕ್ಕೆ ಇವುಗಳನ್ನು ಕಿತ್ತು ಹಾಕಲು ಸಿದ್ಧತೆ ನಡೆದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT