‘ಶ್ರೀರಾಮಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಪುದ್ದೀನ್, ಪ್ರಕರಣವೊಂದರ ತನಿಖೆಗೆ ಮಫ್ತಿಯಲ್ಲಿ ಯಶವಂತಪುರ ಎಸ್ಸಿ ರಸ್ತೆಯಲ್ಲಿರುವ ಆರ್ಟಿಒ ಕಚೇರಿ ಬಳಿ ಬಂದಿದ್ದರು. ಆರೋಪಿ ತಂದೆ ನಡೆಸುತ್ತಿದ್ದ ಹೋಟೆಲ್ ಬಳಿ ನಿಂತಿದ್ದರು. ಆಗ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿ, ಸರ್ಪುದ್ದೀನ್ ಅವರಿಗೆ ಗುದ್ದಿಸಿದ್ದ. ಅದನ್ನು ಪಿಎಸ್ಐ ಪ್ರಶ್ನಿಸಿದ್ದರು.’