ಹಂ.ಪ. ನಾಗರಾಜಯ್ಯ ಅವರ ಇಂಗ್ಲಿಷ್ ಪುಸ್ತಕ ‘ಸ್ಪೆಕ್ಟ್ರಮ್ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ’ ಕುರಿತ ಅನುಸಂಧಾನ: ಉದ್ಘಾಟನೆ: ಜಯಕರ ಎಂ.ಎಸ್., ಅಧ್ಯಕ್ಷತೆ: ಮುನಿಯಪ್ಪ, ಉಪಸ್ಥಿತಿ: ಹಂ.ಪ. ನಾಗರಾಜಯ್ಯ, ಕಮಲಾ ಹಂಪನಾ, ಅತಿಥಿ: ಎಚ್.ಎಸ್. ಶಿವಪ್ರಕಾಶ, ವಿಚಾರಸಂಕಿರಣ: ಅಧ್ಯಕ್ಷತೆ: ಮಲ್ಲೇಪುರಂ ಜಿ. ವೆಂಕಟೇಶ್, ಎಂ.ಎಸ್. ಆಶಾದೇವಿ, ಎಚ್.ಎಸ್. ರಾಘವೇಂದ್ರ ರಾವ್, ಮಹೇಂದ್ರಕುಮಾರ್, ಪದ್ಮಿನಿ ನಾಗರಾಜ್, ಎಸ್. ಗಂಗಾಂಬಿಕೆ, ಆಯೋಜನೆ ಮತ್ತು ಸ್ಥಳ: ಜಿ.ಎಸ್.ಎಸ್. ಸಭಾಂಗಣ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಳಿಗ್ಗೆ 10