ಯು.ಆರ್. ಅನಂತಮೂರ್ತಿ ರಾಷ್ಟ್ರೀಯ ಕಲಾ ಪ್ರತಿಭೋತ್ಸವ: ಸಾನ್ನಿಧ್ಯ: ಗುರುಬಸವ ಸ್ವಾಮೀಜಿ, ಬಸವ ರಮಾನಂದ ಸ್ವಾಮೀಜಿ, ಉದ್ಘಾಟನೆ: ಕೆ. ವಿರೂಪಾಕ್ಷಪ್ಪ, ಸಮ್ಮೇಳನಾಧ್ಯಕ್ಷ: ಪುಸ್ತಕಮನೆ ಹರಿಹರಪ್ರಿಯ, ಪ್ರಶಸ್ತಿ ಪ್ರದಾನ: ಶಶಿಕಾಂತ ಅಕ್ಕಪ್ಪನಾಯಕ್, ನೆ.ಲ. ನರೇಂದ್ರಬಾಬು, ಎಂ.ಎ. ಪೊನ್ನಪ್ಪ, ಆಯೋಜನೆ: ಸುರ್ವೆ ಕಲ್ಚರಲ್ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10ರಿಂದ