<p><strong>ನಾಣ್ಯಗಳ ಪ್ರದರ್ಶನ ಮತ್ತು ಉಪನ್ಯಾಸ:</strong> ಉದ್ಘಾಟನೆ: ಆರ್. ಉಪೇಂದ್ರ ಶೆಟ್ಟಿ, ಉಪನ್ಯಾಸ: ಎಚ್.ಕೆ. ರಾಮಾರಾವ್, ಆಯೋಜನೆ ಮತ್ತು ಸ್ಥಳ: ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್, ಗುರುನಾರಾಯಣಪುರ, ರಾಮೋಹಳ್ಳಿ, ತಾವರೆಕೆರೆ, ಬೆಳಿಗ್ಗೆ 10</p><p><strong>ಕರ್ನಾಟಕದ ಕಸ್ತೂರಿಬಾ ‘ಯಶೋಧರಮ್ಮ ದಾಸಪ್ಪ ಸಮಾಜರತ್ನ’ ಪ್ರಶಸ್ತಿ ಪ್ರದಾನ:</strong> ಬಿ.ಟಿ. ಲಲಿತಾ ನಾಯಕ್, ಪ್ರಶಸ್ತಿ ಪುರಸ್ಕೃತರು: ಕರೆಮ್ಮ ಜಿ. ನಾಯಕ, ಅಧ್ಯಕ್ಷತೆ: ಪುಸ್ತಕಮನೆ ಹರಿಹರಪ್ರಿಯ, ಅತಿಥಿ: ಶಿವಾನಂದ ಬ. ಸಂಗಾಪೂರ, ಪ್ರಾಸ್ತಾವಿಕ ನುಡಿ: ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಬೆಳಿಗ್ಗೆ 10.45 </p><p><strong>‘ಐಕ್ಯೂಎಸಿ ಉಪಕ್ರಮದ ಬಗ್ಗೆ ಮಾರ್ಗದರ್ಶನ, ಸಮಾಲೋಚನೆ ಕೌಶಲ್ಯಗಳ ಕುರಿತು ಕಾರ್ಯಾಗಾರ:</strong> ಸ್ವರ್ಣಲತಾ ಐಯ್ಯರ್, ಅಧ್ಯಕ್ಷತೆ: ಉಪೇಂದ್ರ ಶೆಟ್ಟಿ, ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್, ಗುರು ನಾರಾಯಣಪುರ, ರಾಮೋಹಳ್ಳಿ, ತಾವರೆಕೆರೆ, ಬೆಳಿಗ್ಗೆ 11 ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ–12: ‘ನಾಡೋಜ ಕಯ್ಯಾರ ಕಿಞ್ಞಣ್ಣ ರೈ’ ಅವರ ಕುರಿತು ಉಪನ್ಯಾಸ: ಇಂದಿರಾ ಹೆಗ್ಡೆ, ಅಧ್ಯಕ್ಷತೆ: ರಾ.ನಂ. ಚಂದ್ರಶೇಖರ, ಆಶಯ ನುಡಿ: ವ.ಚ. ಚನ್ನೇಗೌಡ, ಆಯೋಜನೆ: ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ, ಸ್ಥಳ: ಬಿ.ಎಂ.ಶ್ರೀ, ಪ್ರತಿಮೆ ಎದುರು, ಬಸವನಗುಡಿ, ನ್ಯಾಷನಲ್ ಹೈಸ್ಕೂಲ್ ವೃತ್ತ, ಬೆಳಿಗ್ಗೆ 11</p><p><strong>ನಗರ್ತ ಮಹಿಳಾ ಸಂಘದ ರಜತ ಮಹೋತ್ಸವ:</strong> ಸಾನ್ನಿಧ್ಯ: ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಎಸ್.ಜಿ. ಸುಶೀಲಮ್ಮ, ಸ್ಮರಣ ಸಂಚಿಕೆ ಬಿಡುಗಡೆ: ರಾಮಲಿಂಗಾ ರೆಡ್ಡಿ, ಇಂದಿರಾ ಶಿವಣ್ಣ ಅವರ ‘ಶಿವಾಚಾರ ನಗರ್ತ ಪರಿಷ್ಕೃತ’, ನಗರ್ತ ಮಹಿಳಾ ಸಾಧಕಿಯರು’ ಪುಸ್ತಕಗಳ ಬಿಡುಗಡೆ: ಸಿ. ಸೋಮಶೇಖರ್, ಅತಿಥಿ: ಎಸ್. ಪ್ರಕಾಶ್, ಅಧ್ಯಕ್ಷತೆ: ಅಂಬಿಕಾ ಚಂದ್ರಶೇಖರ್, ಆಯೋಜನೆ: ನಗರ್ತ ಮಹಿಳಾ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಳಿಗ್ಗೆ 11 </p><p><strong>‘ಗೋ ಹತ್ಯೆ ನಿಷೇಧ ಕಾನೂನು ಉಳಿಯಲಿ ಗೋವಿನ ಸಂತತಿ ಬೆಳೆಯಲಿ’ ವಿಚಾರಗೋಷ್ಠಿ:</strong> ಶೈಲೇಶ್ ಹೊಳ್ಳ, ‘ಅನ್ನಭಾಗ್ಯಕ್ಕೆ ರಾಜ್ಯದ ರೈತ ರಿಂದಲೇ ಭತ್ತ, ರಾಗಿ, ಜೋಳ ಸಿರಿಧಾನ್ಯ ಖರೀದಿಸಲಿ’: ಪ್ರಕಾಶ್ ಕಮ್ಮರಡಿ, ಅಧ್ಯಕ್ಷತೆ: ಕುರುಬೂರು ಶಾಂತಕುಮಾರ್, ಆಯೋಜನೆ: ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11ರಿಂದ</p><p><strong>ಕೆ.ಎನ್. ವಿಜಯಲಕ್ಷ್ಮಿ ನಾಟಕೋತ್ಸವದ ಉದ್ಘಾಟನೆ:</strong>ಕೃಷ್ಣಾ ಮನವಲ್ಲಿ, ಅತಿಥಿಗಳು: ಡಿ. ಡಾಮಿನಿಕ್, ಕವನ ಕೆ.ಎನ್., ‘ಬ್ಲಡ್ ವೆಡ್ಡಿಂಗ್’ ನಾಟಕ ಪ್ರದರ್ಶನ: ರಂಗ ಶಾಲ ತಂಡ, ನಿರ್ದೇಶನ: ಉದಯ್ ಸೋಸಲೆ, ಆಯೋಜನೆ: ಸಂಸ ಥಿಯೇಟರ್, ಸ್ಥಳ: ನಯನ ರಂಗ ಮಂದಿರ, ಜೆ.ಸಿ. ರಸ್ತೆ, ಸಂಜೆ 6.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಣ್ಯಗಳ ಪ್ರದರ್ಶನ ಮತ್ತು ಉಪನ್ಯಾಸ:</strong> ಉದ್ಘಾಟನೆ: ಆರ್. ಉಪೇಂದ್ರ ಶೆಟ್ಟಿ, ಉಪನ್ಯಾಸ: ಎಚ್.ಕೆ. ರಾಮಾರಾವ್, ಆಯೋಜನೆ ಮತ್ತು ಸ್ಥಳ: ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್, ಗುರುನಾರಾಯಣಪುರ, ರಾಮೋಹಳ್ಳಿ, ತಾವರೆಕೆರೆ, ಬೆಳಿಗ್ಗೆ 10</p><p><strong>ಕರ್ನಾಟಕದ ಕಸ್ತೂರಿಬಾ ‘ಯಶೋಧರಮ್ಮ ದಾಸಪ್ಪ ಸಮಾಜರತ್ನ’ ಪ್ರಶಸ್ತಿ ಪ್ರದಾನ:</strong> ಬಿ.ಟಿ. ಲಲಿತಾ ನಾಯಕ್, ಪ್ರಶಸ್ತಿ ಪುರಸ್ಕೃತರು: ಕರೆಮ್ಮ ಜಿ. ನಾಯಕ, ಅಧ್ಯಕ್ಷತೆ: ಪುಸ್ತಕಮನೆ ಹರಿಹರಪ್ರಿಯ, ಅತಿಥಿ: ಶಿವಾನಂದ ಬ. ಸಂಗಾಪೂರ, ಪ್ರಾಸ್ತಾವಿಕ ನುಡಿ: ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಬೆಳಿಗ್ಗೆ 10.45 </p><p><strong>‘ಐಕ್ಯೂಎಸಿ ಉಪಕ್ರಮದ ಬಗ್ಗೆ ಮಾರ್ಗದರ್ಶನ, ಸಮಾಲೋಚನೆ ಕೌಶಲ್ಯಗಳ ಕುರಿತು ಕಾರ್ಯಾಗಾರ:</strong> ಸ್ವರ್ಣಲತಾ ಐಯ್ಯರ್, ಅಧ್ಯಕ್ಷತೆ: ಉಪೇಂದ್ರ ಶೆಟ್ಟಿ, ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್, ಗುರು ನಾರಾಯಣಪುರ, ರಾಮೋಹಳ್ಳಿ, ತಾವರೆಕೆರೆ, ಬೆಳಿಗ್ಗೆ 11 ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ–12: ‘ನಾಡೋಜ ಕಯ್ಯಾರ ಕಿಞ್ಞಣ್ಣ ರೈ’ ಅವರ ಕುರಿತು ಉಪನ್ಯಾಸ: ಇಂದಿರಾ ಹೆಗ್ಡೆ, ಅಧ್ಯಕ್ಷತೆ: ರಾ.ನಂ. ಚಂದ್ರಶೇಖರ, ಆಶಯ ನುಡಿ: ವ.ಚ. ಚನ್ನೇಗೌಡ, ಆಯೋಜನೆ: ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ, ಸ್ಥಳ: ಬಿ.ಎಂ.ಶ್ರೀ, ಪ್ರತಿಮೆ ಎದುರು, ಬಸವನಗುಡಿ, ನ್ಯಾಷನಲ್ ಹೈಸ್ಕೂಲ್ ವೃತ್ತ, ಬೆಳಿಗ್ಗೆ 11</p><p><strong>ನಗರ್ತ ಮಹಿಳಾ ಸಂಘದ ರಜತ ಮಹೋತ್ಸವ:</strong> ಸಾನ್ನಿಧ್ಯ: ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಎಸ್.ಜಿ. ಸುಶೀಲಮ್ಮ, ಸ್ಮರಣ ಸಂಚಿಕೆ ಬಿಡುಗಡೆ: ರಾಮಲಿಂಗಾ ರೆಡ್ಡಿ, ಇಂದಿರಾ ಶಿವಣ್ಣ ಅವರ ‘ಶಿವಾಚಾರ ನಗರ್ತ ಪರಿಷ್ಕೃತ’, ನಗರ್ತ ಮಹಿಳಾ ಸಾಧಕಿಯರು’ ಪುಸ್ತಕಗಳ ಬಿಡುಗಡೆ: ಸಿ. ಸೋಮಶೇಖರ್, ಅತಿಥಿ: ಎಸ್. ಪ್ರಕಾಶ್, ಅಧ್ಯಕ್ಷತೆ: ಅಂಬಿಕಾ ಚಂದ್ರಶೇಖರ್, ಆಯೋಜನೆ: ನಗರ್ತ ಮಹಿಳಾ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಳಿಗ್ಗೆ 11 </p><p><strong>‘ಗೋ ಹತ್ಯೆ ನಿಷೇಧ ಕಾನೂನು ಉಳಿಯಲಿ ಗೋವಿನ ಸಂತತಿ ಬೆಳೆಯಲಿ’ ವಿಚಾರಗೋಷ್ಠಿ:</strong> ಶೈಲೇಶ್ ಹೊಳ್ಳ, ‘ಅನ್ನಭಾಗ್ಯಕ್ಕೆ ರಾಜ್ಯದ ರೈತ ರಿಂದಲೇ ಭತ್ತ, ರಾಗಿ, ಜೋಳ ಸಿರಿಧಾನ್ಯ ಖರೀದಿಸಲಿ’: ಪ್ರಕಾಶ್ ಕಮ್ಮರಡಿ, ಅಧ್ಯಕ್ಷತೆ: ಕುರುಬೂರು ಶಾಂತಕುಮಾರ್, ಆಯೋಜನೆ: ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11ರಿಂದ</p><p><strong>ಕೆ.ಎನ್. ವಿಜಯಲಕ್ಷ್ಮಿ ನಾಟಕೋತ್ಸವದ ಉದ್ಘಾಟನೆ:</strong>ಕೃಷ್ಣಾ ಮನವಲ್ಲಿ, ಅತಿಥಿಗಳು: ಡಿ. ಡಾಮಿನಿಕ್, ಕವನ ಕೆ.ಎನ್., ‘ಬ್ಲಡ್ ವೆಡ್ಡಿಂಗ್’ ನಾಟಕ ಪ್ರದರ್ಶನ: ರಂಗ ಶಾಲ ತಂಡ, ನಿರ್ದೇಶನ: ಉದಯ್ ಸೋಸಲೆ, ಆಯೋಜನೆ: ಸಂಸ ಥಿಯೇಟರ್, ಸ್ಥಳ: ನಯನ ರಂಗ ಮಂದಿರ, ಜೆ.ಸಿ. ರಸ್ತೆ, ಸಂಜೆ 6.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>