‘ತಾಯಿಗೆ ಕರೆ ಮಾಡಿದ್ದ ಶಿಕ್ಷಕರೊಬ್ಬರು, ‘ನಿಮ್ಮ ಮಗ ಆಟವಾಡುವಾಗ ಬಿದ್ದು ಗಾಯ ಮಾಡಿಕೊಂಡಿದ್ದಾನೆ. ಪ್ರಾಂಶುಪಾಲರ ಕಚೇರಿಗೆ ಬನ್ನಿ’ ಎಂದಿದ್ದರು. ಶಾಲೆಗೆ ಹೋಗಿದ್ದ ತಾಯಿ, ಮಗನನ್ನು ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದರು. ರಾತ್ರಿಯೇ ಬಾಲಕ, ಶಿಕ್ಷಕಿಯ ಕೃತ್ಯದ ಬಗ್ಗೆ ತಾಯಿಗೆ ತಿಳಿಸಿದ್ದ’ ಎಂದು ಪೊಲೀಸರು ವಿವರಿಸಿದರು.