2015ರಲ್ಲಿ ಸುಪ್ರೀಂ ಕೋರ್ಟ್ರಾಜಸ್ಥಾನದ ಇಂಥದೇಪ್ರಕರಣದಲ್ಲಿ ನಿವೃತ್ತ ಶಿಕ್ಷಕರ ವೇತನ ಪರಿಷ್ಕರಣೆಯನ್ನು ಆರ್ಥಿಕ ಹೊರೆ ಅಥವಾ ಇನ್ನಾವುದೇ ಕಾರಣ ಗಳ ಆಧಾರದ ಮೇಲೆ ರಿಟ್ ಅರ್ಜಿಮೇಲ್ಮನವಿ ಹಾಕದೆ ಜಾರಿಗೊಳಿ ಸಬೇಕೆಂದು ತೀರ್ಪು ನೀಡಿದೆ. ರಾಜ್ಯ ಸರ್ಕಾರ ತೀರ್ಪನ್ನು ಗೌರವಿಸಿ ಪರಿಷ್ಕೃತ ಪಿಂಚಣಿ, ಡಿಸಿಆರ್ಜಿ ಮತ್ತು ಕಮ್ಯುಟೇಷನ್ ಆಫ್ಪೆನ್ಸನ್ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದೆ.