ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಸತ್ವಂತ್ ಸಿಂಗ್ ಸಹೋಟ, ‘ಬ್ಯಾಂಕಿಂಗ್ಕ್ಷೇತ್ರದಲ್ಲಿ ಈಗ ಸಾಕಷ್ಟು ಸ್ಪರ್ಧೆ ಇದೆ. ಖಾತೆ ತೆರೆದರೂ ಬಹಳಷ್ಟು ಜನರು ಸೇವೆಯಿಂದ ಹೊರಗುಳಿದಿದ್ದಾರೆ. ಗ್ರಾಮೀಣ ಭಾಗದವರಿಗೆ ಸೌಲಭ್ಯ ಒದಗಿಸುವ ಕೆಲಸ ಸವಾಲಿನದ್ದು, ಇದರ ಜೊತೆಗೆ ಆರ್ಬಿಐ ನಿಯಮಾವಳಿಗಳನ್ನೂ ಅನುಸರಿಸಬೇಕಿದೆ’ ಎಂದರು.