ಬೆಂಡ್ ಆಗಿರುವ ಕಿಟಕಿ
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಚಾವಣಿ ಬಿರುಕು ಬಿಟ್ಟಿರುವುದು... ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಇಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಕೆಳಗೆ ಇರುವ ಅಂಗಡಿ ಕಚೇರಿಗಳ ಷಟರ್ಗಳು ಹಾಳಾಗಿವೆ. ಈ ಕಟ್ಟಡವನ್ನು ನೆಲಸಮ ಮಾಡುತ್ತಾರೆ ಎಂಬ ಸುದ್ದಿ ಹರಡಿದೆ. ನೆಲಸಮ ಮಾಡುವ ಬದಲು ದುರಸ್ತಿ ಮಾಡಿದರೆ ಇನ್ನು 20 ವರ್ಷ ಕಟ್ಟಡ ಗಟ್ಟಿಯಾಗಿ ಇರಲಿದೆ. ಸಂಬಂಧಪಟ್ಟವರು ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
ಕಾಂತರಾಜ್ ಇನ್ಶೂರೆನ್ಸ್ ಏಜೆಂಟ್ ಯಶವಂತಪುರ
ಪಾರ್ಕಿಂಗ್ಗೆ ಬೇಕಾದಷ್ಟು ಜಾಗ ಇದೆ. ಕಟ್ಟಡದಲ್ಲಿ ವಿಶಾಲವಾದ ಜಾಗಗಳಿವೆ. ಆದರೆ ಲಿಫ್ಟ್ ಸರಿ ಇಲ್ಲ. ಜನರಿಗೆ ತೊಂದರೆಯಾಗುತ್ತದೆ. ಅವುಗಳನ್ನು ಸರಿಪಡಿಸಬೇಕು.