2012ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪ್ರಕರಣದ ತನಿಖೆಯ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಓವೈಸ್ ಶಬ್ಬೀರ್ ಹುಸೇನ್ ಎಂಬುವರು ಬೆಂಗಳೂರಿನ ಅಪರಾಧ ದಳದ ಅಂದಿನ ಡಿಸಿಪಿಯಾಗಿದ್ದ ಡಿ.ದೇವರಾಜ, ಸಿಬ್ಬಂದಿಯಾದ ಎಚ್.ಸಿದ್ದಪ್ಪ, ಆರ್.ಪುನೀತ್ ಕುಮಾರ್, ವಿ.ಆರ್. ದೀಪಕ್, ಹನುಮೇಶ್ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು.