<p><strong>‘ಎಸ್.ವಿ.ಆರ್.@50’ ಸಮಾರೋಪ ಮತ್ತು ರಾಜೇಂದ್ರಸಿಂಗ್ ಬಾಬು ಅವರಿಗೆ ಸನ್ಮಾನ:</strong> ಬೆಳಿಗ್ಗೆ 11.30ಕ್ಕೆ ‘ರೆಟ್ರೊ ರಿವೈವಲ್’ ಫ್ಯಾಷನ್ ಶೋ, ಸಂಜೆ 5ಕ್ಕೆ ಹಂಸಲೇಖ ನೇತೃತ್ವದಲ್ಲಿ ಗಾನಲಹರಿ, ಸಂಜೆ 6.30ಕ್ಕೆ ವೇದಿಕೆ ಕಾರ್ಯಕ್ರಮ, ಸಮಾರಂಭ ಉದ್ಘಾಟನೆ: ಸಿದ್ದರಾಮಯ್ಯ, ಸ್ಮರಣ ಸಂಚಿಕೆ ಬಿಡುಗಡೆ: ಎಚ್.ಸಿ. ಮಹದೇವಪ್ಪ, ಗೌರವಾರ್ಪಣೆ: ಎಸ್.ವಿ. ರಾಜೇಂದ್ರಸಿಂಗ್ ಬಾಬು, ಅನಂತನಾಗ್, ಪ್ರಕಾಶ್ ಕಾರ್ಯಪ್ಪ, ಪಿ. ಧನರಾಜ್, ಕಿರುಚಿತ್ರ ಬಿಡುಗಡೆ: ಮಣಿರತ್ನಂ, ಮುಖ್ಯ ಅತಿಥಿಗಳು: ಬರಗೂರು ರಾಮಚಂದ್ರಪ್ಪ, ಗಿರೀಶ್ ಕಾಸರವಳ್ಳಿ, ಸುಹಾಸಿನಿ, ಶಿವರಾಜ್ಕುಮಾರ್, ವಿ. ರವಿಚಂದ್ರನ್, ಸಾಧು ಕೋಕಿಲ, ಟಿ.ಎ. ನಾರಾಯಣಗೌಡ, ರಾಕ್ಲೈನ್ ವೆಂಕಟೇಶ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಆಯೋಜನೆ: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ</p><p><strong>ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮ:</strong> ‘ತಾಜ್ ಮಹಲಿನ ಟೆಂಡರ್’ ನಾಟಕ ಪ್ರದರ್ಶನ, ಅತಿಥಿ: ಕವಿತಾ ಶರ್ಮ, ಸನ್ಮಾನ: ಸುಂದರ್ ರಾಜ್ ಕೆ., ಅಧ್ಯಕ್ಷತೆ: ಜಗದೀಶ್ ಕುಮಾರ್, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್, ಸಂಜೆ 5.30</p><p><strong>ಗಾಂಧೀಜಿ ಪರಿಚಯ:</strong> ಮಧ್ಯಾಹ್ನ 12ರಿಂದ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರ ಪ್ರದರ್ಶನ, ಸಂಜೆ 6.30ಕ್ಕೆ ಉಪನ್ಯಾಸ: ರಾಮಚಂದ್ರ ಗುಹಾ, ಆಯೋಜನೆ: ಆರ್ಬಿಎಎನ್ಎಂ ಎಜುಕೇಷನಲ್ ಚಾರಿಟೀಸ್, ಸ್ಥಳ: ಸಭಾ–ಬಿಎಲ್ಆರ್, ಕಾಮರಾಜ ರಸ್ತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಎಸ್.ವಿ.ಆರ್.@50’ ಸಮಾರೋಪ ಮತ್ತು ರಾಜೇಂದ್ರಸಿಂಗ್ ಬಾಬು ಅವರಿಗೆ ಸನ್ಮಾನ:</strong> ಬೆಳಿಗ್ಗೆ 11.30ಕ್ಕೆ ‘ರೆಟ್ರೊ ರಿವೈವಲ್’ ಫ್ಯಾಷನ್ ಶೋ, ಸಂಜೆ 5ಕ್ಕೆ ಹಂಸಲೇಖ ನೇತೃತ್ವದಲ್ಲಿ ಗಾನಲಹರಿ, ಸಂಜೆ 6.30ಕ್ಕೆ ವೇದಿಕೆ ಕಾರ್ಯಕ್ರಮ, ಸಮಾರಂಭ ಉದ್ಘಾಟನೆ: ಸಿದ್ದರಾಮಯ್ಯ, ಸ್ಮರಣ ಸಂಚಿಕೆ ಬಿಡುಗಡೆ: ಎಚ್.ಸಿ. ಮಹದೇವಪ್ಪ, ಗೌರವಾರ್ಪಣೆ: ಎಸ್.ವಿ. ರಾಜೇಂದ್ರಸಿಂಗ್ ಬಾಬು, ಅನಂತನಾಗ್, ಪ್ರಕಾಶ್ ಕಾರ್ಯಪ್ಪ, ಪಿ. ಧನರಾಜ್, ಕಿರುಚಿತ್ರ ಬಿಡುಗಡೆ: ಮಣಿರತ್ನಂ, ಮುಖ್ಯ ಅತಿಥಿಗಳು: ಬರಗೂರು ರಾಮಚಂದ್ರಪ್ಪ, ಗಿರೀಶ್ ಕಾಸರವಳ್ಳಿ, ಸುಹಾಸಿನಿ, ಶಿವರಾಜ್ಕುಮಾರ್, ವಿ. ರವಿಚಂದ್ರನ್, ಸಾಧು ಕೋಕಿಲ, ಟಿ.ಎ. ನಾರಾಯಣಗೌಡ, ರಾಕ್ಲೈನ್ ವೆಂಕಟೇಶ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಆಯೋಜನೆ: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ</p><p><strong>ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮ:</strong> ‘ತಾಜ್ ಮಹಲಿನ ಟೆಂಡರ್’ ನಾಟಕ ಪ್ರದರ್ಶನ, ಅತಿಥಿ: ಕವಿತಾ ಶರ್ಮ, ಸನ್ಮಾನ: ಸುಂದರ್ ರಾಜ್ ಕೆ., ಅಧ್ಯಕ್ಷತೆ: ಜಗದೀಶ್ ಕುಮಾರ್, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್, ಸಂಜೆ 5.30</p><p><strong>ಗಾಂಧೀಜಿ ಪರಿಚಯ:</strong> ಮಧ್ಯಾಹ್ನ 12ರಿಂದ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರ ಪ್ರದರ್ಶನ, ಸಂಜೆ 6.30ಕ್ಕೆ ಉಪನ್ಯಾಸ: ರಾಮಚಂದ್ರ ಗುಹಾ, ಆಯೋಜನೆ: ಆರ್ಬಿಎಎನ್ಎಂ ಎಜುಕೇಷನಲ್ ಚಾರಿಟೀಸ್, ಸ್ಥಳ: ಸಭಾ–ಬಿಎಲ್ಆರ್, ಕಾಮರಾಜ ರಸ್ತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>