<p><strong>ಸಂವಿಧಾನ ಜಾಗೃತಿ ಸಮಾವೇಶ:</strong> ಸಾನ್ನಿಧ್ಯ: ಸಿದ್ದರಾಜು ಸ್ವಾಮೀಜಿ, ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಅತಿಥಿಗಳು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ, ಚಲುವರಾಯಸ್ವಾಮಿ, ಆಯೋಜನೆ: ಕರ್ನಾಟಕ ರಾಜ್ಯ ಆದಿಜಾಂಬವ ಸಂಘ, ಸ್ಥಳ: ಡಾ.ಬಾಬು ಜಗಜೀವನರಾಮ್ ಭವನ, ಸುಮನಹಳ್ಳಿ ವೃತ್ತದ ಸಮೀಪ, ಬೆಳಿಗ್ಗೆ 10</p>.<p><strong>‘ಶಿಕ್ಷಕ...ಆಟವನ್ನೇ ಬದಲಾಯಿಸುವನು’ ಶಿಕ್ಷಕರಿಗೆ ಕಾರ್ಯಾಗಾರ:</strong> ಉದ್ಘಾಟನೆ: ಶ್ರೀನಿವಾಸಲು, ಉಪನ್ಯಾಸ: ಎಚ್.ಎಸ್. ಗಣೇಶ್ ಭಟ್ಟ, ಪ್ರಶಸ್ತಿ ಪ್ರಮಾಣಪತ್ರ ವಿತರಣೆ: ನಾ. ಶ್ರೀಧರ್, ಅಧ್ಯಕ್ಷತೆ: ಎಂ. ಶಿವಕುಮಾರ್, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಸೇಂಟ್ ಕ್ಯಾಥರೀನ್ ಸ್ಕೂಲ್, ಕಾಟನ್ಪೇಟೆ, ಬೆಳಿಗ್ಗೆ 11.30</p>.<p><strong>‘ಸುವರ್ಣ ವೇಣು’ ಗುರುವಂದನೆ–ಅಭಿನಂದನೆ:</strong> ಎಚ್.ಎಸ್. ವೇಣುಗೋಪಾಲ್ ಅವರ 50 ವರ್ಷಗಳ ಕಲಾಯಾನದ ಸಂಭ್ರಮಾಚರಣೆ, ಅತಿಥಿಗಳು: ದಿನೇಶ್ ಗುರೂಜಿ, ಆರ್. ಗಣೇಶ್, ಎ.ವಿ. ಚಂದ್ರಶೇಖರ್, ತೇಜಸ್ವಿ ಸೂರ್ಯ, ಎಂ.ಆರ್.ವಿ. ಪ್ರಸಾದ್, ಆರ್.ವಿ. ರಾಘವೇಂದ್ರ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಸುವರ್ಣ ಕ್ಷಣಗಳ ಮೆಲುಕು: ಪ್ರವೀಣ್ ಡಿ. ರಾವ್, ನಿರುಪಮಾ ರಾಜೇಂದ್ರ, ಬಿ.ವಿ. ರಾಜಾರಾಂ, ವಿಜಯ ಹಾವನೂರ್, ಸುಗ್ಗನಹಳ್ಳಿ ಷಡಕ್ಷರಿ, ಸುಧೀಂದ್ರ, ರಾಘವೇಂದ್ರ ಹೆಗಡೆ, ಆಯೋಜನೆ: ಗೋಕುಲಂ ಶಿಷ್ಯ ಬಳಗ, ಸ್ಥಳ: ಪ್ರಭಾತ್ ಕಲಾ ಸಂಭ್ರಮ, ಕಿದ್ವಾಯಿ ಆಸ್ಪತ್ರೆ ಆವರಣ, ಹೊಂಬೇಗೌಡ ನಗರ, ಮಧ್ಯಾಹ್ನ 3</p>.<p><strong>ಭರತನಾಟ್ಯ ರಂಗಪ್ರವೇಶ:</strong> ಕೆ. ಹರಿಣಿ, ಕೆ. ಪ್ರಗತಿ, ಮುಖ್ಯ ಅತಿಥಿಗಳು: ರೇಖಾ ಜಗದೀಶ್, ರಘುನಂದನ್, ಮಾನಸಿ ರಘುನಂದನ್, ಆಯೋಜನೆ: ನಾಟ್ಯೇಶ್ವರ ನೃತ್ಯ ಶಾಲೆ, ನೃತ್ಯ ಕುಟೀರ, ಸ್ಥಳ: ಶ್ರೀಕೃಷ್ಣದೇವರಾಯ ಕಲಾ ಭವನ, ತೆಲುಗು ವಿಜ್ಞಾನ ಸಮಿತಿ, ಮಲ್ಲೇಶ್ವರ, ಸಂಜೆ 4.30</p>.<p><strong>ಮಹಿಳಾ ಕವಿಗೋಷ್ಠಿ:</strong> ‘ನಾನು ಮತ್ತು ನನ್ನತನ’ ಶೀರ್ಷಿಕೆಯಡಿ ಕವನ ವಾಚನ, ಅತಿಥಿ: ಜನಾರ್ದನ ತುಂಗ, ಉಪಸ್ಥಿತಿ: ಎಂ.ಎಸ್. ನರಸಿಂಹಮೂರ್ತಿ, ಆಯೋಜನೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಸ್ಥಳ: ಭಾನು ನೆನಪಿನ ನಾಣಿ ಅಂಗಳ, ಸುಚಿತ್ರ ಸಿನಿಮಾ ಆ್ಯಂಡ್ ಕಲ್ಚರಲ್ ಫೌಂಡೇಷನ್, ಬನಶಂಕರಿ 2ನೇ ಹಂತ, ಸಂಜೆ 4.30</p>.<p><strong>ಭರತನಾಟ್ಯ ರಂಗಪ್ರವೇಶ:</strong> ನಿಹಾರಿಕಾ ಜಯಕುಮಾರ್, ಮುಖ್ಯ ಅತಿಥಿ: ಕೆ.ಎಸ್. ಶ್ರೀಧರ್, ಕೆ. ಶಿವಲೋಗನಾಥನ್, ಆಯೋಜನೆ: ನಟನಂ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್, ಸ್ಥಳ: ಯುವಪಥ, ಜಯನಗರ 4ನೇ ಬ್ಲಾಕ್, ಸಂಜೆ 5</p>.<p><strong>ಕರ್ನಾಟಕ ಸಂಗೀತ ಕಛೇರಿ: ಗಾಯನ:</strong> ಪ್ರಜ್ಞಾ ಅಡಿಗ, ಪಿಟೀಲು: ಎಸ್.ಪಿ. ಅನಂತಪದ್ಮನಾಭ, ಮೃದಂಗ: ಗುರುಮೂರ್ತಿ ಜಿ., ಆಯೋಜನೆ: ಶಾರದಾ ಸಾಂಸ್ಕೃತಿಕ ಸಂಘ, ಸ್ಥಳ: ಎಸ್ಬಿಐ ಆಫೀಸರ್ಸ್ ಕಾಲೊನಿ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಹಾಲ್, ಗಣಪತಿ ಸೇವಾ ಟ್ರಸ್ಟ್ ಎದುರು, ಬಸವೇಶ್ವರ ನಗರ, ಸಂಜೆ 6.30</p>.<p><strong>ಐಎಸ್ಸಿಎಲ್ ಮತ್ತು ಕೆಎಸ್ಪಿಎಲ್ 2 ಉದ್ಘಾಟನಾ ಸಮಾರಂಭ:</strong> ಅತಿಥಿಗಳು: ಸುರೇಶ್ ರೈನಾ, ಶಿವರಾಜ್ ಕುಮಾರ್, ಆಯೋಜನೆ: ಇಂಡಿಯನ್ ಸಾಫ್ಟ್ ಬಾಲ್ ಕ್ರಿಕೆಟ್ ಫೌಂಡೇಷನ್, ಕರ್ನಾಟಕ ರಾಜ್ಯ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಷನ್, ಸ್ಥಳ: ಗೇಟ್ ಸಂಖ್ಯೆ 4, ಗಾಯತ್ರಿ ವಿಹಾರ, ಅರಮನೆ ಮೈದಾನ, ಸಂಜೆ 6.30</p>.<p><strong>ಚಂದ್ರಶೇಖರ ಕಂಬಾರ ಅವರು ರಚಿಸಿರುವ ‘ಜೋಕುಮಾರಸ್ವಾಮಿ’ ನಾಟಕ ಪ್ರದರ್ಶನ:</strong> ನಿರ್ದೇಶನ: ಬಿ.ವಿ. ಕಾರಂತ, ಆಯೋಜನೆ: ಬೆನಕ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 7</p>.<p><strong>ಎಚ್. ಡುಂಡಿರಾಜ್ ಅವರು ರಚಿಸಿರುವ ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕ ಪ್ರದರ್ಶನ:</strong> ನಿರ್ದೇಶನ: ಅಶೋಕ್ ಬಿ., ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7</p>.<p>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂವಿಧಾನ ಜಾಗೃತಿ ಸಮಾವೇಶ:</strong> ಸಾನ್ನಿಧ್ಯ: ಸಿದ್ದರಾಜು ಸ್ವಾಮೀಜಿ, ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಅತಿಥಿಗಳು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ, ಚಲುವರಾಯಸ್ವಾಮಿ, ಆಯೋಜನೆ: ಕರ್ನಾಟಕ ರಾಜ್ಯ ಆದಿಜಾಂಬವ ಸಂಘ, ಸ್ಥಳ: ಡಾ.ಬಾಬು ಜಗಜೀವನರಾಮ್ ಭವನ, ಸುಮನಹಳ್ಳಿ ವೃತ್ತದ ಸಮೀಪ, ಬೆಳಿಗ್ಗೆ 10</p>.<p><strong>‘ಶಿಕ್ಷಕ...ಆಟವನ್ನೇ ಬದಲಾಯಿಸುವನು’ ಶಿಕ್ಷಕರಿಗೆ ಕಾರ್ಯಾಗಾರ:</strong> ಉದ್ಘಾಟನೆ: ಶ್ರೀನಿವಾಸಲು, ಉಪನ್ಯಾಸ: ಎಚ್.ಎಸ್. ಗಣೇಶ್ ಭಟ್ಟ, ಪ್ರಶಸ್ತಿ ಪ್ರಮಾಣಪತ್ರ ವಿತರಣೆ: ನಾ. ಶ್ರೀಧರ್, ಅಧ್ಯಕ್ಷತೆ: ಎಂ. ಶಿವಕುಮಾರ್, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಸೇಂಟ್ ಕ್ಯಾಥರೀನ್ ಸ್ಕೂಲ್, ಕಾಟನ್ಪೇಟೆ, ಬೆಳಿಗ್ಗೆ 11.30</p>.<p><strong>‘ಸುವರ್ಣ ವೇಣು’ ಗುರುವಂದನೆ–ಅಭಿನಂದನೆ:</strong> ಎಚ್.ಎಸ್. ವೇಣುಗೋಪಾಲ್ ಅವರ 50 ವರ್ಷಗಳ ಕಲಾಯಾನದ ಸಂಭ್ರಮಾಚರಣೆ, ಅತಿಥಿಗಳು: ದಿನೇಶ್ ಗುರೂಜಿ, ಆರ್. ಗಣೇಶ್, ಎ.ವಿ. ಚಂದ್ರಶೇಖರ್, ತೇಜಸ್ವಿ ಸೂರ್ಯ, ಎಂ.ಆರ್.ವಿ. ಪ್ರಸಾದ್, ಆರ್.ವಿ. ರಾಘವೇಂದ್ರ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಸುವರ್ಣ ಕ್ಷಣಗಳ ಮೆಲುಕು: ಪ್ರವೀಣ್ ಡಿ. ರಾವ್, ನಿರುಪಮಾ ರಾಜೇಂದ್ರ, ಬಿ.ವಿ. ರಾಜಾರಾಂ, ವಿಜಯ ಹಾವನೂರ್, ಸುಗ್ಗನಹಳ್ಳಿ ಷಡಕ್ಷರಿ, ಸುಧೀಂದ್ರ, ರಾಘವೇಂದ್ರ ಹೆಗಡೆ, ಆಯೋಜನೆ: ಗೋಕುಲಂ ಶಿಷ್ಯ ಬಳಗ, ಸ್ಥಳ: ಪ್ರಭಾತ್ ಕಲಾ ಸಂಭ್ರಮ, ಕಿದ್ವಾಯಿ ಆಸ್ಪತ್ರೆ ಆವರಣ, ಹೊಂಬೇಗೌಡ ನಗರ, ಮಧ್ಯಾಹ್ನ 3</p>.<p><strong>ಭರತನಾಟ್ಯ ರಂಗಪ್ರವೇಶ:</strong> ಕೆ. ಹರಿಣಿ, ಕೆ. ಪ್ರಗತಿ, ಮುಖ್ಯ ಅತಿಥಿಗಳು: ರೇಖಾ ಜಗದೀಶ್, ರಘುನಂದನ್, ಮಾನಸಿ ರಘುನಂದನ್, ಆಯೋಜನೆ: ನಾಟ್ಯೇಶ್ವರ ನೃತ್ಯ ಶಾಲೆ, ನೃತ್ಯ ಕುಟೀರ, ಸ್ಥಳ: ಶ್ರೀಕೃಷ್ಣದೇವರಾಯ ಕಲಾ ಭವನ, ತೆಲುಗು ವಿಜ್ಞಾನ ಸಮಿತಿ, ಮಲ್ಲೇಶ್ವರ, ಸಂಜೆ 4.30</p>.<p><strong>ಮಹಿಳಾ ಕವಿಗೋಷ್ಠಿ:</strong> ‘ನಾನು ಮತ್ತು ನನ್ನತನ’ ಶೀರ್ಷಿಕೆಯಡಿ ಕವನ ವಾಚನ, ಅತಿಥಿ: ಜನಾರ್ದನ ತುಂಗ, ಉಪಸ್ಥಿತಿ: ಎಂ.ಎಸ್. ನರಸಿಂಹಮೂರ್ತಿ, ಆಯೋಜನೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಸ್ಥಳ: ಭಾನು ನೆನಪಿನ ನಾಣಿ ಅಂಗಳ, ಸುಚಿತ್ರ ಸಿನಿಮಾ ಆ್ಯಂಡ್ ಕಲ್ಚರಲ್ ಫೌಂಡೇಷನ್, ಬನಶಂಕರಿ 2ನೇ ಹಂತ, ಸಂಜೆ 4.30</p>.<p><strong>ಭರತನಾಟ್ಯ ರಂಗಪ್ರವೇಶ:</strong> ನಿಹಾರಿಕಾ ಜಯಕುಮಾರ್, ಮುಖ್ಯ ಅತಿಥಿ: ಕೆ.ಎಸ್. ಶ್ರೀಧರ್, ಕೆ. ಶಿವಲೋಗನಾಥನ್, ಆಯೋಜನೆ: ನಟನಂ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್, ಸ್ಥಳ: ಯುವಪಥ, ಜಯನಗರ 4ನೇ ಬ್ಲಾಕ್, ಸಂಜೆ 5</p>.<p><strong>ಕರ್ನಾಟಕ ಸಂಗೀತ ಕಛೇರಿ: ಗಾಯನ:</strong> ಪ್ರಜ್ಞಾ ಅಡಿಗ, ಪಿಟೀಲು: ಎಸ್.ಪಿ. ಅನಂತಪದ್ಮನಾಭ, ಮೃದಂಗ: ಗುರುಮೂರ್ತಿ ಜಿ., ಆಯೋಜನೆ: ಶಾರದಾ ಸಾಂಸ್ಕೃತಿಕ ಸಂಘ, ಸ್ಥಳ: ಎಸ್ಬಿಐ ಆಫೀಸರ್ಸ್ ಕಾಲೊನಿ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಹಾಲ್, ಗಣಪತಿ ಸೇವಾ ಟ್ರಸ್ಟ್ ಎದುರು, ಬಸವೇಶ್ವರ ನಗರ, ಸಂಜೆ 6.30</p>.<p><strong>ಐಎಸ್ಸಿಎಲ್ ಮತ್ತು ಕೆಎಸ್ಪಿಎಲ್ 2 ಉದ್ಘಾಟನಾ ಸಮಾರಂಭ:</strong> ಅತಿಥಿಗಳು: ಸುರೇಶ್ ರೈನಾ, ಶಿವರಾಜ್ ಕುಮಾರ್, ಆಯೋಜನೆ: ಇಂಡಿಯನ್ ಸಾಫ್ಟ್ ಬಾಲ್ ಕ್ರಿಕೆಟ್ ಫೌಂಡೇಷನ್, ಕರ್ನಾಟಕ ರಾಜ್ಯ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಷನ್, ಸ್ಥಳ: ಗೇಟ್ ಸಂಖ್ಯೆ 4, ಗಾಯತ್ರಿ ವಿಹಾರ, ಅರಮನೆ ಮೈದಾನ, ಸಂಜೆ 6.30</p>.<p><strong>ಚಂದ್ರಶೇಖರ ಕಂಬಾರ ಅವರು ರಚಿಸಿರುವ ‘ಜೋಕುಮಾರಸ್ವಾಮಿ’ ನಾಟಕ ಪ್ರದರ್ಶನ:</strong> ನಿರ್ದೇಶನ: ಬಿ.ವಿ. ಕಾರಂತ, ಆಯೋಜನೆ: ಬೆನಕ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 7</p>.<p><strong>ಎಚ್. ಡುಂಡಿರಾಜ್ ಅವರು ರಚಿಸಿರುವ ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕ ಪ್ರದರ್ಶನ:</strong> ನಿರ್ದೇಶನ: ಅಶೋಕ್ ಬಿ., ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7</p>.<p>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>