<p><strong>10ನೇ ವಾರ್ಷಿಕೋತ್ಸವ, ಎಸ್ಎಸ್ಎಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಶೇಕಡ 95ಕ್ಕೂ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ:</strong> ಆಯೋಜನೆ: ಸಾಕ್ಷಾತ್ಕಾರ ಚಾರಿಟಬಲ್ ಸೊಸೈಟಿ, ಸ್ಥಳ: ಶಿವಕುಮಾರಸ್ವಾಮಿ ಜ್ಞಾನಸೌಧ, ಕಲ್ಯಾಣನಗರ, ಬೆಳಿಗ್ಗೆ 9.30</p>.<p><strong>ರಾಜ್ಯಮಟ್ಟದ ಎನ್ಪಿಎಸ್ ಟು ಒಪಿಎಸ್ ಕಾರ್ಯಾಗಾರ, ರಾಜ್ಯ ಕಾರ್ಯಕಾರಣಿ ಸಭೆ:</strong> ಉದ್ಘಾಟನೆ: ಚಂದ್ರಶೇಖರಯ್ಯ, ಅತಿಥಿ: ಸಿ.ಎಸ್. ಷಡಾಕ್ಷರಿ, ಸಂಪನ್ಮೂಲ ವ್ಯಕ್ತಿಗಳು: ರಾಧಾಕೃಷ್ಣ, ರಾಮಕೃಷ್ಣ ರೆಡ್ಡಿ ಕೆ., ಅಧ್ಯಕ್ಷತೆ: ನಾಗನಗೌಡ ಎಂ.ಎ., ಆಯೋಜನೆ: ಅಖಿಲ ಕರ್ನಾಟಕ ಎನ್ಪಿಎಸ್ ನೌಕರರ ಸಂಘ, ಸ್ಥಳ: ಸರ್ಕಾರಿ ನೌಕರರ ಸಂಘದ ಸಭಾಂಗಣ, ಕಬ್ಬನ್ ಉದ್ಯಾನ, ಬೆಳಿಗ್ಗೆ 9.30 </p>.<p><strong>‘ಓ ನನ್ನ ಚೇತನ’ ಉಪನ್ಯಾಸ:</strong> ತೇಜಸ್ವಿನಿ ಅನಂತಕುಮಾರ್, ಆಯೋಜನೆ: ಮಾಸದ ಮಂಥನ, ಸ್ಥಳ: ನಂ. 17, ಸಾನ್ನಿಧ್ಯ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 10</p>.<p><strong>ತಮಟೆ ನಾಟ್ಯದ ಉದ್ಘಾಟನೆ:</strong> ಆಯೋಜನೆ: ಹಲ್ಗಿ ಕಲ್ಚರ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30</p>.<p><strong>‘ಪ್ರಾಚೀನ ಲಿಪಿಗಳ ಸಂಸ್ಕರಣೆಗೆ ಎಐ ವಿಧಾನಗಳು’ ಉಪನ್ಯಾಸ:</strong> ಅಜಿತ್ ಎಸ್., ‘ಆಹಾರ ಮತ್ತು ಮನೆಮದ್ದು’ ಉಪನ್ಯಾಸ: ಡಾ. ಭಾರತಿ ಡಿ. ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11 </p>.<p><strong>ಡಾ.ಡಿ.ಕೆ. ಚೌಟ ನೆನಪಿನಲ್ಲಿ ನಾಟಕೋತ್ಸವ–2025:</strong> ಉದ್ಘಾಟನೆ: ಡಾ.ಸಿ.ಎನ್. ಮಂಜುನಾಥ್, ಅಧ್ಯಕ್ಷತೆ: ಪುರುಷೋತ್ತಮ ಬಿಳಿಮಲೆ, ಅತಿಥಿಗಳು: ಕೆ.ವಿ. ನಾಗರಾಜಮೂರ್ತಿ, ನಾ. ದಾಮೋದರ ಶೆಟ್ಟಿ, ರಾಧಾಕೃಷ್ಣ ಹೆಗಡೆ, ರಂಗಗೌರವ: ಸುದೇಶ್ ಮಹಾನ್, ಪ್ರೇಮ್ದಾಸ್ ಅಡ್ಯಂತಾಯ, ಗೀತಾ ಸುರತ್ಕಲ್, ರೇಣುಕ ರೆಡ್ಡಿ, ರಮ್ಯಾ ನವೀನ್ ಕೃಷಿ, ‘ಮೀನುಗುತಾರೆ’ ಏಕವ್ಯಕ್ತಿ ಪ್ರದರ್ಶನ: ಅಭಿನಯ: ರಂಜಿತಾ ಸೂರ್ಯವಂಶಿ, ರಚನೆ: ಜಯಲಕ್ಷ್ಮಿ ಪಾಟೀಲ್, ನಿರ್ದೇಶನ: ಕೆಎಸ್ಡಿಎಲ್ ಚಂದ್ರು, ‘ಹುಲಿ ಹಿಡಿದ ಕಡಸು’ ನಾಟಕ ಪ್ರದರ್ಶನ: ರಚನೆ: ಡಿ.ಕೆ. ಚೌಟ, ನಿರ್ವಹಣೆ: ಜಿಪಿಓ ಚಂದ್ರು, ನಿರ್ದೇಶನ: ನಂಜುಂಡೇಗೌಡ ಸಿ., ಆಯೋಜನೆ:ರಂಗಚಂದಿರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4ರಿಂದ </p>.<p><strong>ಭಾರತೀಯ ನಾದ ಸೌರಭ ಸಂಗೀತೋತ್ಸವ, ವಾರ್ಷಿಕ ಪುರಸ್ಕಾರ ಪ್ರದಾನ:</strong> ಅತಿಥಿ: ಡಾ. ಶ್ರೀಪಾದ ಹೆಗ್ಡೆ, ‘ಗೋವಿಂದ ಲಕ್ಷ್ಮೀ’ ಪುರಸ್ಕಾರ ಸ್ವೀಕರಿಸುವವರು: ಎನ್. ವಿ. ಗೋಪಿನಾಥ್, ‘ಶ್ಯಾಮಲಾ ಸ್ಮೃತಿ ಸಮ್ಮಾನ್’ ಪುರಸ್ಕಾರ ಸ್ವೀಕರಿಸುವವರು: ಕೆ.ಸಿ. ಜಯರಾಮ್, ಗಾಯನ: ವಾಗೀಶ ಭಟ್, ತಬಲಾ: ಸತೀಶ್ ಹಂಪಿಹೊಳಿ, ಹಾರ್ಮೋನಿಯಂ: ಶಿವಕುಮಾರ್ ಎಂ., ಆಯೋಜನೆ: ಸರಸ್ವತೀ ಸಂಗೀತ ವಿದ್ಯಾಲಯ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4.30</p>.<p><strong>ಭರತನಾಟ್ಯ ರಂಗ ಪ್ರವೇಶ:</strong> ಶ್ರುತಿ ಸುರೇಶ್, ಅತಿಥಿಗಳು: ಉಮಾ ಆನಂದ್, ಲಕ್ಷ್ಮಿ ಗೋಪಾಲಸ್ವಾಮಿ, ಶಮಾ ಕೃಷ್ಣ, ಆಯೋಜನೆ: ವಿಶ್ವ ಭಾರತಿ ನಾಟ್ಯಶಾಲಾ, ಸ್ಥಳ: ಪ್ರಭಾತ್ ಕಲಾದ್ವಾರಕ, ಕೋರಮಂಗಲ ಕ್ಲಬ್ನ ಆವರಣ, ಸಂಜೆ 6.15</p>.<p><strong>‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ನಾಟಕ ಪ್ರದರ್ಶನ:</strong> ರಚನೆ: ಚಂದ್ರಶೇಖರ ಕಂಬಾರ, ನಿರ್ದೇಶನ: ಭಾಸ್ಕರ್ ನೀನಾಸಂ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7</p>.<p><strong>‘ಮಹಾಭಾರತ ತಾತ್ಪರ್ಯ ನಿರ್ಣಯ’ ಪ್ರವಚನ:</strong> ಸಿಂಧನೂರು ಕೃಷ್ಣಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಈಜುಕೋಳದ ಬಡಾವಣೆ, ಸುಧೀಂದ್ರನಗರ, ಸಂಜೆ 7</p>.<p><strong>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</strong></p>.<p><strong>nagaradalli_indu@prajavani.co.in</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>10ನೇ ವಾರ್ಷಿಕೋತ್ಸವ, ಎಸ್ಎಸ್ಎಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಶೇಕಡ 95ಕ್ಕೂ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ:</strong> ಆಯೋಜನೆ: ಸಾಕ್ಷಾತ್ಕಾರ ಚಾರಿಟಬಲ್ ಸೊಸೈಟಿ, ಸ್ಥಳ: ಶಿವಕುಮಾರಸ್ವಾಮಿ ಜ್ಞಾನಸೌಧ, ಕಲ್ಯಾಣನಗರ, ಬೆಳಿಗ್ಗೆ 9.30</p>.<p><strong>ರಾಜ್ಯಮಟ್ಟದ ಎನ್ಪಿಎಸ್ ಟು ಒಪಿಎಸ್ ಕಾರ್ಯಾಗಾರ, ರಾಜ್ಯ ಕಾರ್ಯಕಾರಣಿ ಸಭೆ:</strong> ಉದ್ಘಾಟನೆ: ಚಂದ್ರಶೇಖರಯ್ಯ, ಅತಿಥಿ: ಸಿ.ಎಸ್. ಷಡಾಕ್ಷರಿ, ಸಂಪನ್ಮೂಲ ವ್ಯಕ್ತಿಗಳು: ರಾಧಾಕೃಷ್ಣ, ರಾಮಕೃಷ್ಣ ರೆಡ್ಡಿ ಕೆ., ಅಧ್ಯಕ್ಷತೆ: ನಾಗನಗೌಡ ಎಂ.ಎ., ಆಯೋಜನೆ: ಅಖಿಲ ಕರ್ನಾಟಕ ಎನ್ಪಿಎಸ್ ನೌಕರರ ಸಂಘ, ಸ್ಥಳ: ಸರ್ಕಾರಿ ನೌಕರರ ಸಂಘದ ಸಭಾಂಗಣ, ಕಬ್ಬನ್ ಉದ್ಯಾನ, ಬೆಳಿಗ್ಗೆ 9.30 </p>.<p><strong>‘ಓ ನನ್ನ ಚೇತನ’ ಉಪನ್ಯಾಸ:</strong> ತೇಜಸ್ವಿನಿ ಅನಂತಕುಮಾರ್, ಆಯೋಜನೆ: ಮಾಸದ ಮಂಥನ, ಸ್ಥಳ: ನಂ. 17, ಸಾನ್ನಿಧ್ಯ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 10</p>.<p><strong>ತಮಟೆ ನಾಟ್ಯದ ಉದ್ಘಾಟನೆ:</strong> ಆಯೋಜನೆ: ಹಲ್ಗಿ ಕಲ್ಚರ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30</p>.<p><strong>‘ಪ್ರಾಚೀನ ಲಿಪಿಗಳ ಸಂಸ್ಕರಣೆಗೆ ಎಐ ವಿಧಾನಗಳು’ ಉಪನ್ಯಾಸ:</strong> ಅಜಿತ್ ಎಸ್., ‘ಆಹಾರ ಮತ್ತು ಮನೆಮದ್ದು’ ಉಪನ್ಯಾಸ: ಡಾ. ಭಾರತಿ ಡಿ. ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11 </p>.<p><strong>ಡಾ.ಡಿ.ಕೆ. ಚೌಟ ನೆನಪಿನಲ್ಲಿ ನಾಟಕೋತ್ಸವ–2025:</strong> ಉದ್ಘಾಟನೆ: ಡಾ.ಸಿ.ಎನ್. ಮಂಜುನಾಥ್, ಅಧ್ಯಕ್ಷತೆ: ಪುರುಷೋತ್ತಮ ಬಿಳಿಮಲೆ, ಅತಿಥಿಗಳು: ಕೆ.ವಿ. ನಾಗರಾಜಮೂರ್ತಿ, ನಾ. ದಾಮೋದರ ಶೆಟ್ಟಿ, ರಾಧಾಕೃಷ್ಣ ಹೆಗಡೆ, ರಂಗಗೌರವ: ಸುದೇಶ್ ಮಹಾನ್, ಪ್ರೇಮ್ದಾಸ್ ಅಡ್ಯಂತಾಯ, ಗೀತಾ ಸುರತ್ಕಲ್, ರೇಣುಕ ರೆಡ್ಡಿ, ರಮ್ಯಾ ನವೀನ್ ಕೃಷಿ, ‘ಮೀನುಗುತಾರೆ’ ಏಕವ್ಯಕ್ತಿ ಪ್ರದರ್ಶನ: ಅಭಿನಯ: ರಂಜಿತಾ ಸೂರ್ಯವಂಶಿ, ರಚನೆ: ಜಯಲಕ್ಷ್ಮಿ ಪಾಟೀಲ್, ನಿರ್ದೇಶನ: ಕೆಎಸ್ಡಿಎಲ್ ಚಂದ್ರು, ‘ಹುಲಿ ಹಿಡಿದ ಕಡಸು’ ನಾಟಕ ಪ್ರದರ್ಶನ: ರಚನೆ: ಡಿ.ಕೆ. ಚೌಟ, ನಿರ್ವಹಣೆ: ಜಿಪಿಓ ಚಂದ್ರು, ನಿರ್ದೇಶನ: ನಂಜುಂಡೇಗೌಡ ಸಿ., ಆಯೋಜನೆ:ರಂಗಚಂದಿರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4ರಿಂದ </p>.<p><strong>ಭಾರತೀಯ ನಾದ ಸೌರಭ ಸಂಗೀತೋತ್ಸವ, ವಾರ್ಷಿಕ ಪುರಸ್ಕಾರ ಪ್ರದಾನ:</strong> ಅತಿಥಿ: ಡಾ. ಶ್ರೀಪಾದ ಹೆಗ್ಡೆ, ‘ಗೋವಿಂದ ಲಕ್ಷ್ಮೀ’ ಪುರಸ್ಕಾರ ಸ್ವೀಕರಿಸುವವರು: ಎನ್. ವಿ. ಗೋಪಿನಾಥ್, ‘ಶ್ಯಾಮಲಾ ಸ್ಮೃತಿ ಸಮ್ಮಾನ್’ ಪುರಸ್ಕಾರ ಸ್ವೀಕರಿಸುವವರು: ಕೆ.ಸಿ. ಜಯರಾಮ್, ಗಾಯನ: ವಾಗೀಶ ಭಟ್, ತಬಲಾ: ಸತೀಶ್ ಹಂಪಿಹೊಳಿ, ಹಾರ್ಮೋನಿಯಂ: ಶಿವಕುಮಾರ್ ಎಂ., ಆಯೋಜನೆ: ಸರಸ್ವತೀ ಸಂಗೀತ ವಿದ್ಯಾಲಯ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4.30</p>.<p><strong>ಭರತನಾಟ್ಯ ರಂಗ ಪ್ರವೇಶ:</strong> ಶ್ರುತಿ ಸುರೇಶ್, ಅತಿಥಿಗಳು: ಉಮಾ ಆನಂದ್, ಲಕ್ಷ್ಮಿ ಗೋಪಾಲಸ್ವಾಮಿ, ಶಮಾ ಕೃಷ್ಣ, ಆಯೋಜನೆ: ವಿಶ್ವ ಭಾರತಿ ನಾಟ್ಯಶಾಲಾ, ಸ್ಥಳ: ಪ್ರಭಾತ್ ಕಲಾದ್ವಾರಕ, ಕೋರಮಂಗಲ ಕ್ಲಬ್ನ ಆವರಣ, ಸಂಜೆ 6.15</p>.<p><strong>‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ನಾಟಕ ಪ್ರದರ್ಶನ:</strong> ರಚನೆ: ಚಂದ್ರಶೇಖರ ಕಂಬಾರ, ನಿರ್ದೇಶನ: ಭಾಸ್ಕರ್ ನೀನಾಸಂ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7</p>.<p><strong>‘ಮಹಾಭಾರತ ತಾತ್ಪರ್ಯ ನಿರ್ಣಯ’ ಪ್ರವಚನ:</strong> ಸಿಂಧನೂರು ಕೃಷ್ಣಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಈಜುಕೋಳದ ಬಡಾವಣೆ, ಸುಧೀಂದ್ರನಗರ, ಸಂಜೆ 7</p>.<p><strong>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</strong></p>.<p><strong>nagaradalli_indu@prajavani.co.in</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>