‘ಆರೋಪಿ ಪ್ರಶಾಂತ್ ಹಾಗೂ ಸ್ನೇಹಿತರು, ಇತ್ತೀಚೆಗೆ ಬಾರ್ವೊಂದಕ್ಕೆ ಹೋಗಿದ್ದರು. ಬಾರ್ನಲ್ಲಿ ಪ್ರಶಾಂತ್ ಜೊತೆ ಜಗಳ ತೆಗೆದಿದ್ದ ಸತೀಶ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಜೊತೆಗೆ, ಆಗಾಗ ಜಗಳ ತೆಗೆದು ಜೀವ ಬೆದರಿಕೆಯೊಡ್ಡುತ್ತಿದ್ದ. ಸಿಟ್ಟಾಗಿದ್ದ ಪ್ರಶಾಂತ್, ಸ್ನೇಹಿತರ ಜೊತೆ ಸೇರಿ ಸತೀಶ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.’