<p><strong>ಬೀದರ್</strong>: ರಾಜ್ಯ ಸರ್ಕಾರ ಹಾಗೂ ಟಾಟಾ ಟೆಕ್ನಾಲಾಜಿ ಸಹಭಾಗಿತ್ವದಲ್ಲಿ ರಾಜ್ಯದ 150 ಸರ್ಕಾರಿ ಐಟಿಐಗಳನ್ನು ಉನ್ನತೀಕರಿಸುವ ಯೋಜನೆ ಪ್ರಯುಕ್ತ ಪರಿಣಿತರ ತಂಡ ಬುಧವಾರ ಇಲ್ಲಿಯ ಸರ್ಕಾರಿ ಐಟಿಐಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.</p>.<p>ಯಂತ್ರೋಪಕರಣ, ಐಟಿ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್, ಐದು ವರ್ಷಗಳ ಫಲಿತಾಂಶ, ಪ್ಲೆಸ್ಮೆಂಟ್ ದತ್ತಾಂಶ ಅವಲೋಕಿಸಿದರೆ ಬೀದರ್ ಐಟಿಐ ಸರ್ಕಾರಿ ಐಟಿಐಗಳಲ್ಲೇ ಮುಂಚೂಣಿಯಲ್ಲಿ ಇದೆ. ಉನ್ನತೀಕರಣಕ್ಕೆ ಶಿಫಾರಸು ಮಾಡಲು ಎಲ್ಲ ಅರ್ಹತೆಗಳನ್ನು ಹೊಂದಿದೆ ಎಂದು ಟಾಟಾ ಟೆಕ್ನಾಲಾಜಿ ಹಿರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಇಶಾನ್ ತ್ರಿಪಾಠಿ ಹೇಳಿದರು.</p>.<p>ಐಟಿಐ ತರಬೇತುದಾರರನ್ನು ಕೌಶಲ ಕುಶಲರ್ಮಿಗಳನ್ನಾಗಿಸಲು ಟಾಟಾ ಟೆಕ್ನಾಲಜಿ ವಿನೂತನ ಯೋಜನೆ ರೂಪಿಸಿದೆ ಎಂದು ತಿಳಿಸಿದರು.</p>.<p>ಐಟಿಐ ಪ್ರಭಾರ ಪ್ರಾಚಾರ್ಯ ಶಿವಶಂಕರ ಟೋಕರೆ, ಔರಾದ್ ಐಟಿಐ ಪ್ರಾಚಾರ್ಯ ಪ್ರಶಾಂತ ಜ್ಯಾಂತಿಕರ್, ಆಡಳಿತ ಅಧಿಕಾರಿ ಪ್ರಕಾಶ ಜನವಾಡಕರ್ ಮಾತನಾಡಿದರು. ಬಾಬು ಪ್ರಭಾಜಿ ನಿರೂಪಿಸಿದರು. ಯುಸೂಫ್ಮಿಯಾ ಸ್ವಾಗತಿಸಿದರು. ಸುದರ್ಶನಕುಮಾರ ಮಂಗಲಗಿಕರ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ರಾಜ್ಯ ಸರ್ಕಾರ ಹಾಗೂ ಟಾಟಾ ಟೆಕ್ನಾಲಾಜಿ ಸಹಭಾಗಿತ್ವದಲ್ಲಿ ರಾಜ್ಯದ 150 ಸರ್ಕಾರಿ ಐಟಿಐಗಳನ್ನು ಉನ್ನತೀಕರಿಸುವ ಯೋಜನೆ ಪ್ರಯುಕ್ತ ಪರಿಣಿತರ ತಂಡ ಬುಧವಾರ ಇಲ್ಲಿಯ ಸರ್ಕಾರಿ ಐಟಿಐಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.</p>.<p>ಯಂತ್ರೋಪಕರಣ, ಐಟಿ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್, ಐದು ವರ್ಷಗಳ ಫಲಿತಾಂಶ, ಪ್ಲೆಸ್ಮೆಂಟ್ ದತ್ತಾಂಶ ಅವಲೋಕಿಸಿದರೆ ಬೀದರ್ ಐಟಿಐ ಸರ್ಕಾರಿ ಐಟಿಐಗಳಲ್ಲೇ ಮುಂಚೂಣಿಯಲ್ಲಿ ಇದೆ. ಉನ್ನತೀಕರಣಕ್ಕೆ ಶಿಫಾರಸು ಮಾಡಲು ಎಲ್ಲ ಅರ್ಹತೆಗಳನ್ನು ಹೊಂದಿದೆ ಎಂದು ಟಾಟಾ ಟೆಕ್ನಾಲಾಜಿ ಹಿರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಇಶಾನ್ ತ್ರಿಪಾಠಿ ಹೇಳಿದರು.</p>.<p>ಐಟಿಐ ತರಬೇತುದಾರರನ್ನು ಕೌಶಲ ಕುಶಲರ್ಮಿಗಳನ್ನಾಗಿಸಲು ಟಾಟಾ ಟೆಕ್ನಾಲಜಿ ವಿನೂತನ ಯೋಜನೆ ರೂಪಿಸಿದೆ ಎಂದು ತಿಳಿಸಿದರು.</p>.<p>ಐಟಿಐ ಪ್ರಭಾರ ಪ್ರಾಚಾರ್ಯ ಶಿವಶಂಕರ ಟೋಕರೆ, ಔರಾದ್ ಐಟಿಐ ಪ್ರಾಚಾರ್ಯ ಪ್ರಶಾಂತ ಜ್ಯಾಂತಿಕರ್, ಆಡಳಿತ ಅಧಿಕಾರಿ ಪ್ರಕಾಶ ಜನವಾಡಕರ್ ಮಾತನಾಡಿದರು. ಬಾಬು ಪ್ರಭಾಜಿ ನಿರೂಪಿಸಿದರು. ಯುಸೂಫ್ಮಿಯಾ ಸ್ವಾಗತಿಸಿದರು. ಸುದರ್ಶನಕುಮಾರ ಮಂಗಲಗಿಕರ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>