ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್ ಮನವಿ ಪತ್ರ ಸ್ವೀಕರಿಸಿದರು. ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್, ವಿಭಾಗ ಸಂಘಟನಾ ಕಾರ್ಯದರ್ಶಿ ಧನಂಜಯ, ರಾಜ್ಯ ಸಮಿತಿ ಸದಸ್ಯ ಅಮರ ಸುಲ್ತಾನಪುರೆ, ನಗರ ಘಟಕದ ಉಪಾಧ್ಯಕ್ಷ ನಾಗೇಶ ಬಿರಾದಾರ, ಕಾರ್ಯದರ್ಶಿ ಪ್ರದೀಪ ರೆಡ್ಡಿ, ಸಾಯಿ ಮೂಲಗೆ, ಲಿಂಗರಾಜ ಮರಕಲ್, ಅಭಿಷೇಕ, ವೀರೇಶ ರೇಕುಳಗಿ, ಶಿವಾನಂದ ಚಿಮಕೋಡ, ಸುನೀಲ್ ಉಪ್ಪೆ, ಕಿರಣಕುಮಾರ, ವಿಕಾಸ ಚೋರಮಲ್ಲೆ, ವೀರೇಶ ಹಡಪದ, ವೀರೇಂದ್ರ ಜಿಂದೆ, ಪರಶುರಾಮ ಶಿಂದೆ ಪಾಲ್ಗೊಂಡಿದ್ದರು.