ಕಾರ್ಯಕ್ರಮ ಆಯೋಜಿಸಿದ್ದ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ಬಂಟಿ ದರಬಾರೆ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಮುಖಂಡ ಚಂದ್ರಕಾಂತ ಹಿಪ್ಪಳಗಾವೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾಗ ಹಲಬರ್ಗೆ, ಆನಂದ ಚವಾಣ್, ಬಸವರಾಜ ದೇಶಮುಖ, ಬಾಬುರಾವ ತಾರೆ, ಬಾಬುರಾವ ದರಬಾರೆ, ರಾಮಣ್ಣ ವಡೆಯರ್, ಭೀಮಸೇನರಾವ ಸಿಂಧೆ, ಸಾಲೋಮನ್ ಮಹಿಮಾಕರ, ಡಾ. ಮಹೇಶ ಫುಲಾರಿ, ಬಾಲಾಜಿ ಮಿತಬಾ, ಸ್ವಾಮಿದಾಸ ಮೇಘಾ, ರತ್ನದೀಪ ಕಸ್ತೂರೆ ಹಾಗೂ ಪ್ರಶಾಂತ ದರ್ಬಾರೆ ಇದ್ದರು.