ಸಮಿತಿ ಅಧ್ಯಕ್ಷ ಲಕ್ಷ್ಮಣ ಕಾಂಬಳೆ, ಉಪಾಧ್ಯಕ್ಷ ಶಿವು ಜೀರ್ಗೆ, ದಲಿತ ಸೇನೆ ಜಿಲ್ಲಾಧ್ಯಕ್ಷ ಶ್ರೀಪತರಾವ ದೀನೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಜಿಲ್ಲಾಧ್ಯಕ್ಷ ಶಿವಕುಮಾರ ನೀಲಿಕಟ್ಟಿ, ರಾಷ್ಟ್ರೀಯ ದಲಿತ ಬ್ರಿಗೇಡ್ ಅಧ್ಯಕ್ಷ ಅವಿನಾಶ ದೀನೆ, ಪ್ರಮುಖರಾದ ಉಮೇಶ ಸೊರಳ್ಳಿಕರ್, ರಾಜಕುಮಾರ ಸಿಂಗಾರೆ, ವಿಲಾಸ ಕಾಂಬಳೆ, ಕೀರ್ತಿಕುಮಾರ ಬ್ಯಾನರ್ಜಿ, ಆಕಾಶ ಸಿಂಧೆ, ಭಗತ್ ಸಿಂಧೆ, ಕಪಿಲ ಕಾಂಬಳೆ, ಮನೋಹರ ರಾಜಗೀರೆ, ಎಂ.ಪಿ. ಮುದಾಳೆ ಪಾಲ್ಗೊಂಡಿದ್ದರು.