ಬಸವಕಲ್ಯಾಣದ ಬಸವೇಶ್ವರ ವೃತ್ತದಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ರಾಜಮಹಲ್ ಮಾದರಿ ಮಂಟಪ ನಿರ್ಮಿಸುತ್ತಿರುವುದು
ಬಸವಕಲ್ಯಾಣದ ಗೋಲಚೌಡಿ ಹತ್ತಿರ ಗಣೇಶ ಪ್ರತಿಷ್ಠಾಪನೆಗೆ ಮಂಟಪ ನಿರ್ಮಿಸುತ್ತಿರುವುದು
ಬಸವಕಲ್ಯಾಣದ ಸರಾಫ್ ಬಜಾರ ಸಂಘದಿಂದ ಸದಾನಂದ ಮಠದ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಮಂಟಪ ನಿರ್ಮಿಸುತ್ತಿರುವುದು

ಬಸವೇಶ್ವರ ವೃತ್ತದಲ್ಲಿ ಕೆಲ ವರ್ಷಗಳಿಂದ ವಿವಿಧ ರೀತಿಯ ಆಕರ್ಷಣೆಯೊಂದಿಗೆ ಮಂಟಪ ನಿರ್ಮಿಸುತ್ತಿದ್ದು ಈ ಸಲ ರಾಜಮಹಲ್ದಲ್ಲಿ ಗಣೇಶ ಪ್ರತಿಷ್ಠಾಪಿಸಲಾಗುವುದು
ಶಿವಕುಮಾರ ಕಟಗಿಮಠ ಗಣೇಶ ಮಂಡಳಿ ಕಾರ್ಯದರ್ಶಿ
ಈಶ್ವರ ನಗರದಲ್ಲಿನ ಗಣೇಶನಿಗೆ ಕೇದಾರನಾಥ ಮಂದಿರದ ಮಾದರಿಯ ಮಂಟಪ ಸಿದ್ಧಪಡಿಸಲಾಗುತ್ತಿದೆ. ಇತರೆ ಮಂಡಳದವರಿಂದಲೂ ವಿವಿಧ ಸಿದ್ಧತೆ ನಡೆದಿದೆ
ಕಿರಣ ಆರ್ಯ ಗಣೇಶ ಮಂಡಳ ಪ್ರಮುಖ
ಪ್ರಮುಖವಾದ ಮಹಾತ್ಮಗಾಂಧಿ ವೃತ್ತದಲ್ಲಿ ದಸರಾ ಮತ್ತು ಗಣೇಶ ಹಬ್ಬಕ್ಕೆ ವಿಶೇಷವಾದ ಆಕರ್ಷಣೆ ಇರುತ್ತದೆ. ಗಣೇಶನಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಇರಲಿದೆ
ಸಂದೀಪ ಬುಯ್ಯೆ ಗಣೇಶ ಮಂಡಳ ಪ್ರಮುಖ