ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ಬೀದರ್: ಸರ್ಕಾರಿ ನೌಕರರ ಸಂಘದಲ್ಲಿ ಬದಲಾವಣೆ ಪರ್ವ

ಸೋಮನಾಥ ಬಿರಾದಾರ ಜಿಲ್ಲಾಧ್ಯಕ್ಷ, ದೇವಪ್ಪ ಖಜಾಂಚಿ, ರಾಜಕುಮಾರ ಮಾಳಗೆ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆ
Published : 22 ಡಿಸೆಂಬರ್ 2024, 5:59 IST
Last Updated : 22 ಡಿಸೆಂಬರ್ 2024, 5:59 IST
ಫಾಲೋ ಮಾಡಿ
Comments
ಹೆಚ್ಚು ಮತಗಳನ್ನು ಕೊಟ್ಟು ಸರ್ಕಾರಿ ನೌಕರರು ನನ್ನ ಹಾಗೂ ನನ್ನ ಬಣದವರನ್ನು ಗೆಲ್ಲಿಸಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಎಲ್ಲರನ್ನೂ ಭರವಸೆಗೆ ತೆಗೆದುಕೊಂಡು ಕೆಲಸ ಮಾಡುವೆ
ಸೋಮಶೇಖರ ಬಿರಾದಾರ ಚಿದ್ರಿ, ನೂತನ ಜಿಲ್ಲಾಧ್ಯಕ್ಷ‌ ಸರ್ಕಾರಿ ನೌಕರರ ಸಂಘ
ಚುನಾವಣೆಯಲ್ಲಿ ಸೋಮಶೇಖರ ಬಿರಾದಾರ ಚಿದ್ರಿ ಬಣ ಗೆಲ್ಲುವುದು ಚುನಾವಣೆಗೆ ಮೊದಲೇ ಖಚಿತವಾಗಿತ್ತು. ದೊಡ್ಡ ಅಂತರದಿಂದ ಮತದಾರರು ಗೆಲ್ಲಿಸಿರುವುದಕ್ಕೆ ಕೃತಜ್ಞನಾಗಿದ್ದೇನೆ.
ರಾಜಕುಮಾರ ಮಾಳಗೆ, ನೂತನ ರಾಜ್ಯ ಪರಿಷತ್ ಸದಸ್ಯ
ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಷಡಕ್ಷರಿ ನೂತನ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಹಾಗೂ ಇತರರನ್ನು ಸನ್ಮಾನಿಸಲಾಯಿತು
ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಷಡಕ್ಷರಿ ನೂತನ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ಹಾಗೂ ಇತರರನ್ನು ಸನ್ಮಾನಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT