ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗೆ ಜನರಿಂದ ನೇರವಾಗಿ ಆಯ್ಕೆ ಯಾದ ಸದಸ್ಯರು ಯಾವುದೇ ಪಕ್ಷದ ಚಿನ್ಹೆಯಡಿ ಸ್ಪರ್ಧಿಸಿದವರಲ್ಲ. ದೆಹಲಿಯಲ್ಲಿ ಆಪ್ ಸರ್ಕಾರವು ಶಿಕ್ಷಣ, ಆರೋಗ್ಯ, ಜನಸಾಮನ್ಯರ ದುಬಾರಿ ಹಣ ಖರ್ಚುಮಾಡಿ ಪ್ರಯಾಣಿಸು ವುದನ್ನು ತಪ್ಪಿಸಿದೆ. ಉಚ್ಚಿತ ವಿದ್ಯುತ್, ನೀರು ಸರಬರಾಜು ವ್ಯವಸ್ಥೆ ಸಹ ಮಾಡಿ ಕೊಟ್ಟಿದೆ. ಈ ಅಂಶಗಳು ಮತದಾರರ ಗಮನ ಸೆಳೆಯಲಿವೆ ಎಂದು ಹೇಳಿದರು.