ಪ್ರದೀಪ್ ಗುಂಟಿ
ಸಮಾಜಕ್ಕೆ ಏನಾದರೂ ಉತ್ತಮ ಕೆಲಸ ಮಾಡಲು ಮುಂದಾದರೆ ಭ್ರಷ್ಟಾಚಾರಿಗಳ ಕಣ್ಣು ಕೆಂಪಗಾಗುತ್ತವೆ. ಉತ್ತಮರಿಗೆ ಕೆಲಸ ಮಾಡಲು ಬಿಡುವುದಿಲ್ಲ.ಪ್ರಕಾಶ್ ಎಸ್. ಸ್ಥಳೀಯ ನಿವಾಸಿ
ಜಿಲ್ಲೆಯಲ್ಲಿ ಬಹುತೇಕ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದವರು ಚನ್ನಬಸವಣ್ಣ. ಅವರ ವರ್ಗಾವಣೆ ರದ್ದುಗೊಳಿಸಿ ಇನ್ನೂ ಕೆಲ ತಿಂಗಳು ಮುಂದುವರಿಸಲಿ.ಶಿವಕುಮಾರ ಸ್ವಾಮೀಜಿ ಭದ್ರೇಶ್ವರ ಮಠ ಬಾವಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.