ಸಾಹಿತಿಗಳಾದ ಭಾರತಿ ವಸ್ತ್ರದ, ಸುಬ್ಬಣ್ಣ ಕರಕನಳ್ಳಿ, ಚಿತ್ರಕಲಾವಿದ ಯೋಗೇಶ ಮಠದ, ಕನ್ನಡ ಸಾಹಿತ್ಯ ಪರಿಷತ್ತಿನ ಖಜಾಂಚಿ ಶಿವಶಂಕರ ಟೋಕರೆ, ಪಿಡಿಒ ಸಂಘದ ರಾಜ್ಯ ಘಟಕದ ಪ್ರಮುಖ ಶರದ ಅಭಿಮಾನ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಮುಖರಾದ ಟಿ.ಎಂ. ಮಚ್ಚೆ, ಶಿವಕುಮಾರ ಕಟ್ಟೆ, ಪೃಥ್ವಿರಾಜ, ನಾಗಶೆಟ್ಟಿ ಧರಂಪುರ, ಶಿವರಾಜ ಕಣಜಿ, ಶಿವಕುಮಾರ ಗಡ್ಡೆ, ಶಿವಕುಮಾರ ಸದ್ಲಾಪುರೆ, ಅನಿಲಕುಮಾರ, ರೇವಣಸಿದ್ದಪ್ಪ ಜಲಾದೆ, ಬಾಬುರಾಜ ದಾನಿ, ರಾಜಕುಮಾರ ಹೆಬ್ಬಾಳೆ, ಎಂ.ಪಿ. ಮುದಾಳೆ, ಸತ್ಯಮೂರ್ತಿ, ಕಾಮಶೆಟ್ಟಿ ಚಿಕ್ಕಬಸೆ, ರೋಹನ್, ಪಾಂಡುರಂಗ ಬೆಲ್ದಾರ ಇತರರು ಸಭೆಯಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿದರು.