ನಾಲ್ಕು ದಿನಗಳವರೆಗೆ ಸಾಮಾಜಿಕ, ಧಾರ್ಮಿಕ, ಐತಿಹಾಸಿಕ, ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯಲಿದೆ. ಶಿವಮೊಗ್ಗ ಜಿಲ್ಲೆಯ ಸಾಣೇಹಳ್ಳಿಯ ಶಿವ ಸಂಚಾರ ತಂಡದ ಕಲಾವಿದರು ‘ಜೀವ ಇದ್ದರೆ ಜೀವನ’, ಶರಣ ಡೋಹರ ಕಕ್ಕಯ್ಯ, ಬಳ್ಳಾರಿ ಜಿಲ್ಲೆಯ ಪುರುಷೋತ್ತಮ ಹಂದ್ಯಾಳ ತಂಡವರು ‘ದನ ಕಾಯುವರ ದೊಡ್ಡಾಟ’ ಮತ್ತು ‘ಮುತ್ಯಾನ ಬಬಲಾದ, ಶೀ ಚನ್ನವೀರೇಶ್ವರ ನಾಟ್ಯ ಸಂಘದವರು ‘ರತ್ನಮಾಂಗಲ್ಯ’ ನಾಟಕ ಪ್ರದರ್ಶಿಸಲಿದ್ದಾರೆ.