ನಿರ್ದೇಶಕ ಧನರಾಜ ಮೇತ್ರೆ ಅವರ ಮಾರ್ಗದರ್ಶನದಲ್ಲಿ ಚಿತ್ರಕಲಾ ವಿಭಾಗದ ವಿದ್ಯಾರ್ಥಿಗಳಾದ ಸಂಪತ ಕುಲಕರ್ಣಿ, ವಿಶಾಲಾಕ್ಷಿ ಮಠಪತಿ, ಸಚಿನ, ವಿಲಾಸ, ಭವಾನಿ, ಮಾಲಾಶ್ರೀ, ವಿಜಯಲಕ್ಷ್ಮಿ, ಪ್ರತಿಕ್ಷಾ ಹುಲಸೂರೆ, ರೇಣುಕಾ ಹಿರೊಳೆ, ಸಪ್ನಾ, ಅಶ್ವಿನಿ, ಅಮರ ದಾಡಗೆ, ಸಾಯಿನಾಥ, ಪವನ ಹಾಗೂ ಮಲ್ಲಿಕಾರ್ಜುನ ಸೇರಿದಂತೆ ಇತರೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿ ಸುಂದರವಾದ ಚಿತ್ರ ಕಲಾಕೃತಿಗಳು ಬಿಡಿಸಿದರು.