ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವು ಜುಲ್ಫೆ, ತಹಶೀಲ್ದಾರ್ ರಮೇಶ ಪೆದ್ದೆ, ಡಿವೈಎಸ್ಪಿ ಜೇಮ್ಸ್ ಮೇನೆಜಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೈಯದ್ ಫಜಲ್ ಅಲಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ ಒಡೆಯರ್, ತಾ.ಪಂ. ಸಹಾಯಕ ನಿರ್ದೇಶಕ ಹಣಮಂತರಾವ ಕೌಟಗೆ, ಎಇಇ ವೀರಶೇಟ್ಟಿ ರಾಠೋಡ, ಪಿಆರ್ಇ ಜಗನ್ನಾಥ ಮಜಗೆ, ಬಂಡೆಪ್ಪ ಕಂಟೆ, ರಾಮಶೇಟ್ಟಿ, ಬಂಟಿ ರಾಂಪುರೆ, ಸಿಪಿಐ ಘಾಳೆಪ್ಪ, ಪಿಎಸ್ಐ ನಂದಿನಿ.ಎಸ್, ಕಮಲನಗರ ಪಿಎಸ್ಐ ಬಸವರಾಜ, ಪಿಎಸ್ಐ ಚಂದ್ರಶೇಖರ, ಎಎಸ್ಐ ಸುಭಾಷ ಎನಗುಂದೆ ಇದ್ದರು.