ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಮಲನಗರ |ಅಸಮರ್ಪಕ ಬಸ್ ವ್ಯವಸ್ಥೆ: ಶಿಕ್ಷಣದಿಂದ ದೂರ ಉಳಿಯುತ್ತಿರುವ ಹೆಣ್ಣುಮಕ್ಕಳು

ಬಸ್‌ ವ್ಯವಸ್ಥೆಯಿಲ್ಲದೇ ನಡಿಗೆಯಲ್ಲೇ 7–8 ಕಿ.ಮೀ. ಕ್ರಮಿಸುವ ವಿದ್ಯಾರ್ಥಿಗಳು
ಗಣಪತಿ ಕುರನ್ನಳೆ
Published : 16 ಡಿಸೆಂಬರ್ 2024, 5:19 IST
Last Updated : 16 ಡಿಸೆಂಬರ್ 2024, 5:19 IST
ಫಾಲೋ ಮಾಡಿ
Comments
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸದ ಔರಾದ್‌ ಡಿಪೋ ವ್ಯವಸ್ಥಾಪಕ ವಿದ್ಯಾರ್ಥಿನಿಯರಿಗೆ ಕಿಡಿಗೇಡಿಗಳ ಕಿರುಕುಳ ಬಸ್‌ ಓಡಿಸದಿದ್ದರೆ ಪೋಷಕರಿಂದ ಹೋರಾಟದ ಎಚ್ಚರಿಕೆ
ಬಸ್‌ ವ್ಯವಸ್ಥೆ ಕುರಿತು ಈಗಾಗಲೇ ನಾವು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಅವರ ಅನುಮತಿ ಬಂದ ತಕ್ಷಣವೇ ಬಸ್‌ ವ್ಯವಸ್ಥೆ ಮಾಡುತ್ತೇವೆ
ಔರಾದ್‌ ಬಸ್‌ ಡಿಪೋ ವ್ಯವಸ್ಥಾಪಕ
ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್‌ ವ್ಯವಸ್ಥೆಯಿಲ್ಲ. ಇದರಿಂದಾಗಿ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತಗೊಳ್ಳುವಂತಾಗಿದೆ
ಸಾಗರಬಾಯಿ ದೇವಿದಾಸ ಕೊರೆಕಲ್ ಗ್ರಾ.ಪಂ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT