ಏಕಲ ಅಭಿಯಾನದ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ರಾಜಕುಮಾರ ಅಗ್ರವಾಲ್, ಉಪಾಧ್ಯಕ್ಷ ಪ್ರಭಾಕರ ಮೈಲಾಪುರೆ, ಕಾರ್ಯದರ್ಶಿ ಡಾ. ರಘು ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ಬ್ರಿಜ್ಕಿಶೋರ ಮಾಲಾನಿ, ಖಜಾಂಚಿ ಹನುಮಯ್ಯ ಅರ್ಥಂ, ಪ್ರಮುಖರಾದ ಜಗನಾಥ ಭಂಗೂರೆ, ಹಂಸರಾಜ ಪಟೇಲ್, ಮಹಾಲಿಂಗಪ್ಪ ಬೆಲ್ದಾಳೆ, ಹಾವಗಿರಾವ್ ಮೈಲಾರೆ, ಶಂಕರರಾವ್ ಕೊಟರಕಿ, ಗೌಡಪ್ಪ, ರಾಮಕೃಷ್ಣ ಸಾಳೆ, ಶಿಕಾರಿ ವಿಶ್ವನಾಥ, ಶಿವಶರಣಪ್ಪ ಚಿಟ್ಟಾ, ರವೀಂದ್ರಸಿಂಗ್ ಠಾಕೂರ್, ರಾಜಕುಮಾರ ಅಳ್ಳೆ, ಜಾಧವ್ ಪಟೇಲ್, ಡಾ. ಗುಬ್ಬಿ, ಸತ್ಯಪ್ರಕಾಶ, ಪವನ್ ಬುಯ್ಯಾ, ಸಚ್ಚಿದಾನಂದ ಚಿದ್ರೆ, ಕಲ್ಪನಾ ದೇಶಪಾಂಡೆ, ಸಂಗೀತಾ ಠಾಕೂರ್, ಶೈಲಜಾ ಉದಗಿರೆ ಪಾಲ್ಗೊಳ್ಳುವರು.