ಶುಕ್ರವಾರ, 25 ಜುಲೈ 2025
×
ADVERTISEMENT
ADVERTISEMENT

ಅರಣ್ಯದೊಳಗೆ ದನ–ಕರು ಮೇಯಿಸುವುದಕ್ಕೆ ನಿರ್ಬಂಧ; ರೈತ ವಿರೋಧಿ ಕ್ರಮ: ಬೆಲ್ದಾಳೆ

Published : 24 ಜುಲೈ 2025, 14:12 IST
Last Updated : 24 ಜುಲೈ 2025, 14:12 IST
ಫಾಲೋ ಮಾಡಿ
Comments
ಕುರಿಗಾಹಿಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಹೇಳುತ್ತಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಸಲ ಕುರಿಗಾಹಿಗಳಿಗೆ ಅಭಯ ನೀಡುವ ಮಾತನಾಡಿದ್ದಾರೆ. ಈಗ ದನಕರುಗಳ ಜೊತೆಗೆ ಕುರಿ, ಮೇಕೆಗಳಿಗೂ ಅರಣ್ಯದೊಳಗೆ ಎಂಟ್ರಿಗೆ ಬ್ಯಾನ್ ಮಾಡಿರುವುದು ಈ ಕಸುಬು ನಂಬಿದವರಿಗೆ ಆಘಾತ ನೀಡಿದೆ. ಸರ್ಕಾರ ತಕ್ಷಣ ಈ ಆದೇಶ ಹಿಂಪಡೆದು ಬಡವರಲ್ಲಿ ಮನೆ ಮಾಡಿದ ಆತಂಕ ನಿವಾರಿಸಬೇಕು.
– ಡಾ.ಶೈಲೇಂದ್ರ ಬೆಲ್ದಾಳೆ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT