ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬಿ. ಕನಿರಾಮ ರಾಠೋಡ್, ಕಾಂಗ್ರೆಸ್ ತಾಲ್ಲೂಕು ಘಟಕ ಅಧ್ಯಕ್ಷ ಆನಂದ ಚವಾಣ್, ತಾಪಂ ಉಪಾಧ್ಯಕ್ಷ ನೆಹರು ಪಾಟೀಲ, ತೋರಣಾ ಪ್ರಕಾಶ ಪಾಟೀಲ, ರಾಮಣ್ಣ ಒಡೆಯರ್, ಅಪ್ಪಸಾಬ್ ದೇಶಮುಖ, ವೆಂಕಟ ಸಿಂಧೆ, ಮಡಿವಾಳಪ್ಪ ಬಿರಾದಾರ, ಶಿವಶಂಕರ ರಾಂಪುರೆ, ಉಮಾಕಾಂತ ಪಾಟೀಲ, ಸೂರ್ಯಕಾಂತ , ಸತೀಷ ರಾಂಪುರೆ, ಯುವರಾಜ ರಾಂಪುರೆ, ಮಹಾದೇವ ಸ್ವಾಮಿ, ಕಲ್ಯಾಣರಾವ ಚ್ಯಾಂಡೇಶ್ವರೆ, ಶಿವರಾಜ ಶ್ರೀಗಿರೆ, ಇಸ್ಮಾಯಿಲ್ ಖತಗಾಂವ್, ಶಾಂತಕುಮಾರ, ಇದ್ದರು.