ಇದ್ದೂ ಇಲ್ಲದಂತಿವೆ ಗಡಿನಾಡ ಶಾಲೆಗಳು; ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿರ್ಲಕ್ಷ
ಗುರುಪ್ರಸಾದ ಮೆಂಟೇ
Published : 19 ಆಗಸ್ಟ್ 2024, 5:34 IST
Last Updated : 19 ಆಗಸ್ಟ್ 2024, 5:34 IST
ಫಾಲೋ ಮಾಡಿ
Comments
ಗಡಿಭಾಗದ ಶಾಲೆಗಳ ಮಕ್ಕಳಿಗೆ ಕನ್ನಡವೇ ಕಗ್ಗಂಟಾಗಿದೆ. ಸರ್ಕಾರ ಗಡಿ ಭಾಗದ ಶಾಲೆಗಳಲ್ಲಿ ಕನ್ನಡ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಿ ಅಗತ್ಯ ಯೋಜನೆ ರೂಪಿಸಲು ಮುಂದಾಗಬೇಕು
ರಾಜಕುಮಾರ ತೊಂಡಾರೆ ಅಧ್ಯಕ್ಷ ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ
ಅನ್ಯ ರಜ್ಯದೊಂದಿಗೆ ಗಡಿ ಹಂಚಿಕೊಂಡ ಗ್ರಾಮಗಳಲ್ಲಿ ಕಲಾಭವನ ಅಥವಾ ರಂಗಭವನಗಳು ಆಗಬೇಕು. ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನವೇ ಇಲ್ಲ. ಕನ್ನಡ ಚುಟವಟಿಕೆ ನಡೆಸುವುದು ಹೇಗೆ?. ಕನ್ನಡ ಉಳಿಸಿ ಬೆಳೆಸಲು ಮೂಲಸೌಕರ್ಯಗಳನ್ನು ಸರ್ಕಾರ ಕಲ್ಪಿಸಬೇಕು
ನಾಗರಾಜ ಹಾವಣ್ಣ ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ
ಕನ್ನಡ ನೆಲದಲ್ಲಿದ್ದು ಇಲ್ಲೇ ಅಗತ್ಯ ಸೌಲಭ್ಯಗಳನ್ನು ಪಡೆದು ಕನ್ನಡ ಭಾಷೆ ಬಾರದೇ ವ್ಯಾಪಾರ ಸೇರಿ ಎಲ್ಲಾ ವ್ಯವಹಾರಕ್ಕಾಗಿ ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ
ಅಜಿತ ಸೂರ್ಯವಂಶಿ ಅಧ್ಯಕ್ಷ ಲಹೂಜಿ ಶಕ್ತಿ ಸೇನೆ ತಾಲ್ಲೂಕು ಘಟಕ