ದೇಗುಲದ ಅಧ್ಯಕ್ಷ ವಿಜಯಕುಮಾರ ವಾಲಿ, ಸದಸ್ಯರಾದ ನರೇಶ ತೊಂಟಿ, ರಾಮುಲು ಮಂತ್ರಿ, ಸಂಗಪ್ಪ ತೊಂಟಿ, ಸುಭಾಷ ಆರಡ್ಡಿ, ಜಗನ್ನಾಥ, ಈಶ್ವರ ಉಪ್ಪಾರ, ನರಸಪ್ಪ ಭುತಾಳಿ, ನೀಲಮ್ಮ ಜಗನ್ನಾಥ, ತಂಗೆಮ್ಮ ರವಿ, ಗಣ್ಯರಾದ ಈಶ್ವರ ಹುಗಾರ್, ಪಪ್ಪು ಸ್ವಾಮಿ, ರೇವಣಸಿದ್ದಯ್ಯ ಸ್ವಾಮಿ, ರಾಮಯ್ಯ ಸ್ವಾಮಿ, ಸುರೇಶ ಗೌಳಿ, ಗೌಡಪ್ಪ ಗೌಡ, ರಾಕೇಶ ಪಾಟೀಲ, ಪೋಲಕಪಳ್ಳಿ, ಕಾರಕಪಳ್ಳಿ, ನಿರ್ಣಾ, ಮುತ್ತಂಗಿ, ಉಡಬನಳ್ಳಿ, ಬೇಮಳಖೇಡಾ, ಮನ್ನಾಎಖ್ಖೇಳಿ ಹಾಗೂ ಕರಕನಳ್ಳಿ ಗ್ರಾಮಗಳ ಬಿಜೆಪಿ ಕಾರ್ಯಕರ್ತರು ಇದ್ದರು.