ಬೀದರ್ | ಕೈಗಾರಿಕಾ ನಿವೇಶನ ದರ ಭಾರಿ ಏರಿಕೆ; ಕೈಗಾರಿಕೋದ್ಯಮಿಗಳಿಂದ ಅಪಸ್ವರ
ನಿರ್ಧಾರದಿಂದ ಉದ್ದಿಮೆ ಬೆಳವಣಿಗೆ ಕುಂಠಿತ
ಶಶಿಕಾಂತ ಎಸ್. ಶೆಂಬೆಳ್ಳಿ
Published : 3 ಆಗಸ್ಟ್ 2025, 7:11 IST
Last Updated : 3 ಆಗಸ್ಟ್ 2025, 7:11 IST
ಫಾಲೋ ಮಾಡಿ
Comments
ದರ ಹೆಚ್ಚಿಸಿ ನಿರ್ಧಾರ ಕೈಗೊಂಡಿರುವ ಕೆಐಎಡಿಬಿಗೆ ತನ್ನ ತೀರ್ಮಾನ ಹಿಂಪಡೆಯಲು ಸೂಚಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರ್ದೇಶನ ನೀಡಬೇಕೆಂದು ಅವರಿಗೆ ಪತ್ರ ಬರೆದು ಕೋರಿದ್ದೇನೆ.
–ಬಿ.ಜಿ. ಶೆಟಕಾರ ಅಧ್ಯಕ್ಷ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ