ಶ್ರೀ ವಿಶ್ವಕರ್ಮ ಧರ್ಮ ವರ್ಧನಿ ಸಂಘದ ಅಧ್ಯಕ್ಷ ಶ್ರೀನಿವಾಸ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕೌಶಲ ಅಭಿವೃಧಿ ಅಧಿಕಾರಿ ಶಂಕರರಾವ್ ಪಂಚ್ಯಾಳ, ಚಿತ್ರಕಲಾ ಉಪನ್ಯಾಸಕ ಬಿ.ಕೆ. ಬಡಿಗೇರ, ಜಿಲ್ಲಾ ಕೌಶಲ ತರಬೇತಿದಾರ ರಮೇಶ ಚೆಟ್ನಳಿ ಮಾತನಾಡಿದರು.
ಶ್ರೀನಿವಾಸ ಪೊದ್ದಾರ, ಬಲಭೀಮರಾವ್ ಚಳಕಾಪೂರ, ರಘುನಾಥರಾವ್ ವಿಶ್ವಕರ್ಮ, ಜಿ. ಪ್ರಭಾಕರ, ದತ್ತಾತ್ರಿ ಹಿಪ್ಪಳಗಾಂವ, ವಿಠಲ ಬಕಚೌಡಿ ಇದ್ದರು. ಸುಭಾಷ ಪಂಚ್ಯಾಳ ಅತಿವಾಳ ಸ್ವಾಗತಿಸಿದರು. ರಮೇಶ ಸೋನಾರ ನಿರೂಪಿಸಿದರು.