ಗುರುವಾರ, 16 ಅಕ್ಟೋಬರ್ 2025
×
ADVERTISEMENT
ADVERTISEMENT

ಜನವಾಡ: 10 ವರ್ಷಗಳಿಂದಲೂ ಇಲ್ಲ ಬಸ್‌ ಸೌಕರ್ಯ!

ಅಲ್ಮಾಸಪುರ ಗ್ರಾಮಸ್ಥರಿಗೆ ಕ್ರಾಸ್‌ವರೆಗೆ ನಡೆದುಕೊಂಡು ಹೋಗುವುದು ಅನಿವಾರ್ಯ
Published : 16 ಅಕ್ಟೋಬರ್ 2025, 7:26 IST
Last Updated : 16 ಅಕ್ಟೋಬರ್ 2025, 7:26 IST
ಫಾಲೋ ಮಾಡಿ
Comments
ಬಾಲಕಿಶನ್ ಅನುವಲೆ
ಬಾಲಕಿಶನ್ ಅನುವಲೆ
ಗ್ರಾಮಸ್ಥರ ಪ್ರಯಾಣ ಸಮಸ್ಯೆ ಪರಿಹಾರಕ್ಕೆ ಬೀದರ್‌ನಿಂದ ಸಿಟಿ ಬಸ್ ಓಡಿಸಬೇಕು. ಇಲ್ಲವೆ ಬೀದರ್-ಜಾಂಪಾಡ್ ಬಸ್ ವಾಯಾ ಅಲ್ಮಾಸಪುರದ ಮೂಲಕ ಓಡಿಸಬೇಕು
ಬಾಲಕಿಶನ್ ಅನುವಲೆ ಗ್ರಾಮಸ್ಥ
ಶರಣಪ್ಪ ಪಾಟೀಲ
ಶರಣಪ್ಪ ಪಾಟೀಲ
ಗ್ರಾಮಸ್ಥರ ಅನುಕೂಲದೊಂದಿಗೆ ಸಾರಿಗೆ ಸಂಸ್ಥೆಗೆ ಆದಾಯ ದೊರೆಯಲು ಬೀದರ್‌ನಿಂದ ತೆಲಂಗಾಣದ ಚಾಳಕಿಗೆ ಬಸ್ ಓಡಿಸಲು ಕ್ರಮ ಕೈಗೊಳ್ಳಬೇಕು
ಶರಣಪ್ಪ ಪಾಟೀಲ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT