ಭಾನುವಾರ, 12 ಅಕ್ಟೋಬರ್ 2025
×
ADVERTISEMENT
ADVERTISEMENT

ಅನುಭವ ಮಂಟಪವು ಶಿವಾನುಭವ ಮಂಟಪವಲ್ಲ: ಚನ್ನಬಸವಾನಂದ ಸ್ವಾಮೀಜಿ ಆಕ್ಷೇಪ

Published : 12 ಅಕ್ಟೋಬರ್ 2025, 4:58 IST
Last Updated : 12 ಅಕ್ಟೋಬರ್ 2025, 4:58 IST
ಫಾಲೋ ಮಾಡಿ
Comments
ಬಸವತತ್ವ ಒಪ್ಪದ ರಂಭಾಪುರಿ ಶ್ರೀಯವರ ದಸರಾ ದರ್ಬಾರ ಬಸವ ನಾಡಿನಲ್ಲಿ ಆಯೋಜಿಸಿದ್ದ ಶಾಸಕ ಶರಣು ಸಲಗರ ಅವರನ್ನು ಸೋಲಿಸುವುದು ಅತ್ಯವಶ್ಯವಾಗಿದೆ
ಬಸವರಾಜ ಪಾಟೀಲ ಶಿವಪುರ ರಾಜ್ಯಾಧ್ಯಕ್ಷ ರಾಷ್ಟ್ರೀಯ ಬಸವದಳ
‘ಬಸವತತ್ವ ಪಾಲನೆಯಿಂದ ಶಾಂತಿ’
ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ ‘ಬಸವಣ್ಣನವರ ತತ್ವಗಳ ಪಾಲನೆಯಾದರೆ ಎಲ್ಲೆಡೆ ಶಾಂತಿ ನೆಲೆಸಬಲ್ಲದು. ಸಮಬಾಳು ಮತ್ತು ಸಮಪಾಲು ಸಿದ್ಧಾಂತ ಅವರದ್ದಾಗಿದ್ದರಿಂದ ಎಲ್ಲರ ಕಲ್ಯಾಣ ನಿಶ್ಚಿತ. ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ತಾಯಿಯವರು ಮಾತೆ ಮಹಾದೇವಿಯವರ ಅಪ್ಪಟ ಶಿಷ್ಯರಾಗಿದ್ದರು. ಬಸವತತ್ವದ ಅನುಯಾಯಿ ಆಗಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT