ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಶರಣರ ವೇಷಧಾರಿಗಳು ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಶಾಸಕರಾದ ಡಾ.ಸಿದ್ಧಲಿಂಗಪ್ಪ ಪಾಟೀಲ ಡಾ.ಶೈಲೇಂದ್ರ ಬೆಲ್ದಾಳೆ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24 ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಬಲೂನು ಹಾರಿ ಬಿಡಲಾಯಿತು. ಮಾತೆ ಗಂಗಾದೇವಿ ಅಕ್ಕ ಗಂಗಾಂಬಿಕಾ ಶಾಸಕರಾದ ಡಾ.ಸಿದ್ದಲಿಂಗಪ್ಪ ಪಾಟೀಲ ಡಾ.ಶೈಲೇಂದ್ರ ಬೆಲ್ದಾಳೆ ಬಸವರಾಜ ಬುಳ್ಳಾ ಶಿವರಾಜ ನರಶೆಟ್ಟಿ ರವೀಂದ್ರ ಕೊಳಕೂರ ಮತ್ತಿತರರು ಪಾಲ್ಗೊಂಡಿದ್ದರು