ಸೋಮವಾರ, 13 ಅಕ್ಟೋಬರ್ 2025
×
ADVERTISEMENT
ADVERTISEMENT

ಬಸವಕಲ್ಯಾಣ: ಬಸವಧರ್ಮ ಪೀಠದಿಂದ ಬೃಹತ್ ಮೆರವಣಿಗೆ

ಬಸವಕಲ್ಯಾಣದಲ್ಲಿ ಮೂರು ದಿನಗಳ 24ನೇ ಕಲ್ಯಾಣ ಪರ್ವಕ್ಕೆ ಸಂಭ್ರಮದ ತೆರೆ
Published : 13 ಅಕ್ಟೋಬರ್ 2025, 5:24 IST
Last Updated : 13 ಅಕ್ಟೋಬರ್ 2025, 5:24 IST
ಫಾಲೋ ಮಾಡಿ
Comments
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಶರಣರ ವೇಷಧಾರಿಗಳು ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಶರಣರ ವೇಷಧಾರಿಗಳು ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಶಾಸಕರಾದ ಡಾ.ಸಿದ್ಧಲಿಂಗಪ್ಪ ಪಾಟೀಲ ಡಾ.ಶೈಲೇಂದ್ರ ಬೆಲ್ದಾಳೆ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಶಾಸಕರಾದ ಡಾ.ಸಿದ್ಧಲಿಂಗಪ್ಪ ಪಾಟೀಲ ಡಾ.ಶೈಲೇಂದ್ರ ಬೆಲ್ದಾಳೆ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24 ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಬಲೂನು ಹಾರಿ ಬಿಡಲಾಯಿತು. ಮಾತೆ ಗಂಗಾದೇವಿ ಅಕ್ಕ ಗಂಗಾಂಬಿಕಾ ಶಾಸಕರಾದ ಡಾ.ಸಿದ್ದಲಿಂಗಪ್ಪ ಪಾಟೀಲ ಡಾ.ಶೈಲೇಂದ್ರ ಬೆಲ್ದಾಳೆ ಬಸವರಾಜ ಬುಳ್ಳಾ ಶಿವರಾಜ ನರಶೆಟ್ಟಿ ರವೀಂದ್ರ ಕೊಳಕೂರ ಮತ್ತಿತರರು ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮೂರು ದಿನಗಳ 24 ನೇ ಕಲ್ಯಾಣ ಪರ್ವದ ಸಮಾರೋಪದ ಮೆರವಣಿಗೆಯಲ್ಲಿ ಬಲೂನು ಹಾರಿ ಬಿಡಲಾಯಿತು. ಮಾತೆ ಗಂಗಾದೇವಿ ಅಕ್ಕ ಗಂಗಾಂಬಿಕಾ ಶಾಸಕರಾದ ಡಾ.ಸಿದ್ದಲಿಂಗಪ್ಪ ಪಾಟೀಲ ಡಾ.ಶೈಲೇಂದ್ರ ಬೆಲ್ದಾಳೆ ಬಸವರಾಜ ಬುಳ್ಳಾ ಶಿವರಾಜ ನರಶೆಟ್ಟಿ ರವೀಂದ್ರ ಕೊಳಕೂರ ಮತ್ತಿತರರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT