<p><strong>ಹುಮನಾಬಾದ್</strong>: ಮಾಣಿಕನಗರದ ಮಾಣಿಕಪ್ರಭುಗಳ 202ನೇ ಜಯಂತ್ಯುತ್ಸವ ಪ್ರಯುಕ್ತ ಮಂಗಳವಾರ ದಕ್ಷಿಣ ದರ್ಬಾರ್, ಸಂಗೀತ ಕಾರ್ಯಕ್ರಗಳು ನಡೆದವು.</p>.<p>ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಡಾ.ಜ್ಞಾನರಾಜ ಪ್ರಭುಗಳು ಬೆಳಿಗ್ಗೆ ಮಾಣಿಕಪ್ರಭುಗಳ ಸಂಜೀವಿನಿ ಸಮಾಧಿಗೆ ವೈದಿಕರ ಮಹಾರುದ್ರಾಭಿಷೇಕ ನೆರವೇರಿಸಿದರು.</p>.<p>ಮಧ್ಯಾಹ್ನದ ದಕ್ಷಿಣ ದರ್ಬಾರ್ ಕಾರ್ಯಕ್ರಮದಲ್ಲಿ ವೈದಿಕರು, ಗೋಸ್ವಾಮಿಗಳು, ಸಾಧು, ಸಂತರು, ಶರಣರು, ಫಕೀರರು ಮತ್ತು ಮೌಲಿಗಳಿಗೆ ಮಾಣಿಕಪ್ರಭುಗಳ ಸಂಸ್ಥಾನದಿಂದ ದಕ್ಷಿಣೆ ನೀಡಲಾಯಿತು.</p>.<p>ಸಂಜೆ ಡಾ.ಜ್ಞಾನರಾಜ ಮಹಾರಾಜ ಸಾನ್ನಿಧ್ಯದಲ್ಲಿ ಗುರೂಪದೇಶ, ಸಂಗೀತ ದರ್ಬಾರ್ ಕಾರ್ಯಕ್ರಮಗಳು ಜರುಗಿದವು.</p>.<p>ಜಾಧವ ಅವರು ಶಹನಾಯಿ ನುಡಿಸಿದರು. ಪುಣೆಯ ಜ್ಯೋತಿ ಸೀತಾರ್ ನುಡಿಸಿದರು. ಸೊಲ್ಲಾಪುರದ ಸರಿಕಾ ಕತ್ರಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಕಲಬುರ್ಗಿಯ ವೈಷ್ಣವಿ ಮಹಾದೇವಶೆಟ್ಟಿ ಗಾಯನ, ಪುಣೆಯ ಸಂಜಯ್ ಗರುಡ ಕ್ಲಾಸಿಕಲ್ ಗಾಯನ ನಡೆಸಿಕೊಟ್ಟರು. ಅನೇಕ ಕಲಾವಿದರು ಕಾರ್ಯಕ್ರಮ ನೀಡಿದರು.</p>.<p>ಮಾಣಿಕಪ್ರಭು ಸಂಸ್ಥಾನದ ಅಧ್ಯಕ್ಷ ಆನಂದರಾಜ ಪ್ರಭು ಹಾಗೂ ಸಂಸ್ಥಾನದ ಸಹ ಕಾರ್ಯದರ್ಶಿ ಚೈತನ್ಯರಾಜ ಪ್ರಭು ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಹುಮನಾಬಾದ್</strong>: ಮಾಣಿಕನಗರದ ಮಾಣಿಕಪ್ರಭುಗಳ 202ನೇ ಜಯಂತ್ಯುತ್ಸವ ಪ್ರಯುಕ್ತ ಮಂಗಳವಾರ ದಕ್ಷಿಣ ದರ್ಬಾರ್, ಸಂಗೀತ ಕಾರ್ಯಕ್ರಗಳು ನಡೆದವು.</p>.<p>ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಡಾ.ಜ್ಞಾನರಾಜ ಪ್ರಭುಗಳು ಬೆಳಿಗ್ಗೆ ಮಾಣಿಕಪ್ರಭುಗಳ ಸಂಜೀವಿನಿ ಸಮಾಧಿಗೆ ವೈದಿಕರ ಮಹಾರುದ್ರಾಭಿಷೇಕ ನೆರವೇರಿಸಿದರು.</p>.<p>ಮಧ್ಯಾಹ್ನದ ದಕ್ಷಿಣ ದರ್ಬಾರ್ ಕಾರ್ಯಕ್ರಮದಲ್ಲಿ ವೈದಿಕರು, ಗೋಸ್ವಾಮಿಗಳು, ಸಾಧು, ಸಂತರು, ಶರಣರು, ಫಕೀರರು ಮತ್ತು ಮೌಲಿಗಳಿಗೆ ಮಾಣಿಕಪ್ರಭುಗಳ ಸಂಸ್ಥಾನದಿಂದ ದಕ್ಷಿಣೆ ನೀಡಲಾಯಿತು.</p>.<p>ಸಂಜೆ ಡಾ.ಜ್ಞಾನರಾಜ ಮಹಾರಾಜ ಸಾನ್ನಿಧ್ಯದಲ್ಲಿ ಗುರೂಪದೇಶ, ಸಂಗೀತ ದರ್ಬಾರ್ ಕಾರ್ಯಕ್ರಮಗಳು ಜರುಗಿದವು.</p>.<p>ಜಾಧವ ಅವರು ಶಹನಾಯಿ ನುಡಿಸಿದರು. ಪುಣೆಯ ಜ್ಯೋತಿ ಸೀತಾರ್ ನುಡಿಸಿದರು. ಸೊಲ್ಲಾಪುರದ ಸರಿಕಾ ಕತ್ರಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಕಲಬುರ್ಗಿಯ ವೈಷ್ಣವಿ ಮಹಾದೇವಶೆಟ್ಟಿ ಗಾಯನ, ಪುಣೆಯ ಸಂಜಯ್ ಗರುಡ ಕ್ಲಾಸಿಕಲ್ ಗಾಯನ ನಡೆಸಿಕೊಟ್ಟರು. ಅನೇಕ ಕಲಾವಿದರು ಕಾರ್ಯಕ್ರಮ ನೀಡಿದರು.</p>.<p>ಮಾಣಿಕಪ್ರಭು ಸಂಸ್ಥಾನದ ಅಧ್ಯಕ್ಷ ಆನಂದರಾಜ ಪ್ರಭು ಹಾಗೂ ಸಂಸ್ಥಾನದ ಸಹ ಕಾರ್ಯದರ್ಶಿ ಚೈತನ್ಯರಾಜ ಪ್ರಭು ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>