<p><strong>ಬಸವಕಲ್ಯಾಣ</strong>: ‘ಬ್ರಹ್ಮರ್ಷಿ ನಾರಾಯಣಗುರು ಅವರು ಸಮಾಜದ ಏಕತೆಗಾಗಿ ಪ್ರಯತ್ನಿಸಿದ್ದರಿಂದ ಲೋಕದಲ್ಲಿ ಅಜರಾಮರರಾಗಿ ಉಳಿದಿದ್ದಾರೆ’ ಎಂದು ಆರ್ಯ ಈಡಿಗ ಸಮಾಜದ ಮುಖಂಡ ಅರವಿಂದ ಮುತ್ತೆ ಅಭಿಪ್ರಾಯಪಟ್ಟರು.</p>.<p>ಇಲ್ಲಿ ಆರ್ಯ ಈಡಿಗ ಸಮಾಜ ಬಳಗ ಈಚೆಗೆ ಆಯೋಜಿಸಿದ್ದ ಬ್ರಹ್ಮರ್ಷಿ ನಾರಾಯಣಗುರು ಅವರ 166 ನೇ ಜಯಂತಿಯಲ್ಲಿ ಭಾವಚಿತ್ರದ ಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ಅವರು ಮೂಢನಂಬಿಕೆ ಹೊಗಲಾಡಿಸಲು ಯತ್ನಿಸಿದ್ದರು. ಮಕ್ಕಳಿಗೆ ಶಿಕ್ಷಣ ನೀಡಿ ಪ್ರಗತಿ ಪಥದಲ್ಲಿ ಸಾಗಲು ಸಲಹೆ ನೀಡಿದ್ದರು. ಅವರ ತತ್ವದ ಪಾಲನೆ ಆಗಲಿ’ ಎಂದರು.</p>.<p>ಸಮಾಜ ಬಳಗದ ಕಾರ್ಯದರ್ಶಿ ಸತೀಶ ತೆಲಂಗ್, ದಿಲೀಪ ಗೌಡ, ರಾಜೀವ ತೆಲಂಗ್, ಧೀರಜ್ ಭೂರಾಳೆ, ಪವನ ಮುತ್ತೆ, ಪ್ರದೀಪ ತೆಲಂಗ್, ಸನಿ ತೆಲಂಗ್, ಆಕಾಶ ತೆಲಂಗ್, ಅಭಿಜೀತ್ ಮುತ್ತೆ, ಬಾಲಾಜಿ ಮುತ್ತೆ ಹಾಗೂ ದೀಪಕ ತೆಲಂಗ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ‘ಬ್ರಹ್ಮರ್ಷಿ ನಾರಾಯಣಗುರು ಅವರು ಸಮಾಜದ ಏಕತೆಗಾಗಿ ಪ್ರಯತ್ನಿಸಿದ್ದರಿಂದ ಲೋಕದಲ್ಲಿ ಅಜರಾಮರರಾಗಿ ಉಳಿದಿದ್ದಾರೆ’ ಎಂದು ಆರ್ಯ ಈಡಿಗ ಸಮಾಜದ ಮುಖಂಡ ಅರವಿಂದ ಮುತ್ತೆ ಅಭಿಪ್ರಾಯಪಟ್ಟರು.</p>.<p>ಇಲ್ಲಿ ಆರ್ಯ ಈಡಿಗ ಸಮಾಜ ಬಳಗ ಈಚೆಗೆ ಆಯೋಜಿಸಿದ್ದ ಬ್ರಹ್ಮರ್ಷಿ ನಾರಾಯಣಗುರು ಅವರ 166 ನೇ ಜಯಂತಿಯಲ್ಲಿ ಭಾವಚಿತ್ರದ ಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ಅವರು ಮೂಢನಂಬಿಕೆ ಹೊಗಲಾಡಿಸಲು ಯತ್ನಿಸಿದ್ದರು. ಮಕ್ಕಳಿಗೆ ಶಿಕ್ಷಣ ನೀಡಿ ಪ್ರಗತಿ ಪಥದಲ್ಲಿ ಸಾಗಲು ಸಲಹೆ ನೀಡಿದ್ದರು. ಅವರ ತತ್ವದ ಪಾಲನೆ ಆಗಲಿ’ ಎಂದರು.</p>.<p>ಸಮಾಜ ಬಳಗದ ಕಾರ್ಯದರ್ಶಿ ಸತೀಶ ತೆಲಂಗ್, ದಿಲೀಪ ಗೌಡ, ರಾಜೀವ ತೆಲಂಗ್, ಧೀರಜ್ ಭೂರಾಳೆ, ಪವನ ಮುತ್ತೆ, ಪ್ರದೀಪ ತೆಲಂಗ್, ಸನಿ ತೆಲಂಗ್, ಆಕಾಶ ತೆಲಂಗ್, ಅಭಿಜೀತ್ ಮುತ್ತೆ, ಬಾಲಾಜಿ ಮುತ್ತೆ ಹಾಗೂ ದೀಪಕ ತೆಲಂಗ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>