ಬುಧವಾರ, 4 ಮಾರ್ಚ್ 2026
×
ADVERTISEMENT

ಬೀದರ್‌: ಜೈವಿಕ ಕೃಷಿ ಕೇಂದ್ರದ ಮೌನ ಕ್ರಾಂತಿ

ಬೀದರ್‌ ಜಿಲ್ಲೆಯಲ್ಲಿ ಕೃಷಿ–ತೋಟಗಾರಿಕೆಗೆ ಹೊಸ ದಿಕ್ಕು
Published : 5 ಜುಲೈ 2025, 5:53 IST
Last Updated : 5 ಜುಲೈ 2025, 5:53 IST
ADVERTISEMENT
ಫಾಲೋ ಮಾಡಿ
Comments
ಸಮಗ್ರ ಜೈವಿಕ ಕೃಷಿ ಕೇಂದ್ರದ ಕಟ್ಟಡ
ಸಮಗ್ರ ಜೈವಿಕ ಕೃಷಿ ಕೇಂದ್ರದ ಕಟ್ಟಡ
ಮಣ್ಣಿನ ಪರೀಕ್ಷೆಯಲ್ಲಿ ತೊಡಗಿರುವ ಸಹಾಯಕ ತೋಟಗಾರಿಕೆ ಅಧಿಕಾರಿ ವೀರಭದ್ರೇಶ್ವರ
ಮಣ್ಣಿನ ಪರೀಕ್ಷೆಯಲ್ಲಿ ತೊಡಗಿರುವ ಸಹಾಯಕ ತೋಟಗಾರಿಕೆ ಅಧಿಕಾರಿ ವೀರಭದ್ರೇಶ್ವರ
ಜೈವಿಕ ಕೃಷಿ ಕೇಂದ್ರದಿಂದ ಕಳೆದ ಎರಡು ವರ್ಷಗಳಲ್ಲಿ ₹50 ಲಕ್ಷ ಆದಾಯ ಬಂದಿದೆ. 10 ಜನ ಸಿಬ್ಬಂದಿಯೊಂದಿಗೆ ಉತ್ತಮವಾಗಿ ಕೇಂದ್ರ ನಡೆಸಿಕೊಂಡು ಹೋಗಲಾಗುತ್ತಿದೆ. ಹೆಚ್ಚಿನ ಸಿಬ್ಬಂದಿ ನೇಮಿಸಿದರೆ ಆದಾಯ ಇನ್ನಷ್ಟು ಹೆಚ್ಚಾಗಬಹುದು.
–ನೀಲಾಂಜನ್‌, ಸಹಾಯಕ ನಿರ್ದೇಶಕತೋಟಗಾರಿಕೆ ಜೈವಿಕ ಕೇಂದ್ರ
ಜೈವಿಕ ಕೃಷಿ ಕೇಂದ್ರದಿಂದ ರೈತರಿಗೆ ಬಹಳಷ್ಟು ಪ್ರಯೋಜನಗಳಿವೆ. ನನಗೆ ಮೊದಲು ಅದರ ಬಗ್ಗೆ ಗೊತ್ತಿರಲಿಲ್ಲ. ಅಲ್ಲಿಗೆ ಹೋದ ನಂತರ ವಿಷಯ ಗೊತ್ತಾಯಿತು. ಈಗ ಏನೇ ಬೆಳೆದರೂ ಅವರ ಸಲಹೆ ಪಡೆದು ಬೆಳೆಸುತ್ತೇನೆ.
–ಪ್ರಶಾಂತ್‌ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT