<p><strong>ಚಿಟಗುಪ್ಪ:</strong> ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂದು ಆರ್ಯ ಸಮಾಜದ ಕರ್ನಾಟಕ ಸಭಾದ ರಾಜ್ಯ ಘಟಕದ ಅಧ್ಯಕ್ಷ ಸುಭಾಷ ಅಷ್ಟೀಕರ್ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ನಿರ್ಣಾ ಗ್ರಾಮದ ಆರ್ಯ ಸಮಾಜ ಮಂದಿರದಲ್ಲಿ ನಡೆದ ವಾಣಿಜ್ಯ ಮಳಿಗೆ, ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗ್ರಾಮದಲ್ಲಿ ಆರ್ಯ ಸಮಾಜದ ಸಂಘಟನೆಯ ಜತೆಗೆ ಮಂದಿರದಲ್ಲಿ ನೂತನ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿರುವುದು ಹೆಮ್ಮೆಯ ಸಂಗತಿ’ ಎಂದು ಆರ್ಯ ಸಮಾಜ ಪ್ರಧಾನ ಶಿವಶರಣಪ್ಪ ವಾಲಿ ಹೇಳಿದರು.</p>.<p>ಆರ್ಯ ಸಮಾಜ ಉಪಾಧ್ಯಕ್ಷ ನಾರಾಯಣ ಚಿದ್ರಿ, ದಶರಥ ಆರ್ಯ, ಆನಂದ ತೆಲಂಗ, ಸದಾನಂದ ಖಮಿತ್ಕರ್, ಮಲ್ಲಪ್ಪ ಗೊಲ್ಲರ್, ಭಿಮರಡ್ಡಿ ಆಣದೂರ್, ಮಲ್ಲಿಕಾರ್ಜುನ, ಬಾಬುರಾವ್ ಬನ್ನಳ್ಳಿ ಹಾಗೂ ರಾಜು ಮೆತ್ರಸ್ಕರ್ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಚಿಟಗುಪ್ಪ:</strong> ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂದು ಆರ್ಯ ಸಮಾಜದ ಕರ್ನಾಟಕ ಸಭಾದ ರಾಜ್ಯ ಘಟಕದ ಅಧ್ಯಕ್ಷ ಸುಭಾಷ ಅಷ್ಟೀಕರ್ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ನಿರ್ಣಾ ಗ್ರಾಮದ ಆರ್ಯ ಸಮಾಜ ಮಂದಿರದಲ್ಲಿ ನಡೆದ ವಾಣಿಜ್ಯ ಮಳಿಗೆ, ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗ್ರಾಮದಲ್ಲಿ ಆರ್ಯ ಸಮಾಜದ ಸಂಘಟನೆಯ ಜತೆಗೆ ಮಂದಿರದಲ್ಲಿ ನೂತನ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿರುವುದು ಹೆಮ್ಮೆಯ ಸಂಗತಿ’ ಎಂದು ಆರ್ಯ ಸಮಾಜ ಪ್ರಧಾನ ಶಿವಶರಣಪ್ಪ ವಾಲಿ ಹೇಳಿದರು.</p>.<p>ಆರ್ಯ ಸಮಾಜ ಉಪಾಧ್ಯಕ್ಷ ನಾರಾಯಣ ಚಿದ್ರಿ, ದಶರಥ ಆರ್ಯ, ಆನಂದ ತೆಲಂಗ, ಸದಾನಂದ ಖಮಿತ್ಕರ್, ಮಲ್ಲಪ್ಪ ಗೊಲ್ಲರ್, ಭಿಮರಡ್ಡಿ ಆಣದೂರ್, ಮಲ್ಲಿಕಾರ್ಜುನ, ಬಾಬುರಾವ್ ಬನ್ನಳ್ಳಿ ಹಾಗೂ ರಾಜು ಮೆತ್ರಸ್ಕರ್ ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>