ಗಾಂಧಿಗಂಜ್ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಧನ್ನೂರ, ಬೀದರ್ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಮಡಿವಾಳಪ್ಪ ಗಂಗಶೆಟ್ಟಿ, ಮುಖಂಡರಾದ ಅಣ್ಣಾರಾವ್ ಮೊಗಶೆಟ್ಟಿ, ಶಿವಾನಂದ ಗುನ್ನಳ್ಳಿ, ರವೀಂದ್ರ ಸಿದ್ದಾಪೂರ, ಅಶೋಕ ರೇಜಂತಲ್, ಸಂಗಶೆಟ್ಟಿ ಗುನ್ನಳ್ಳಿ, ವಿಶ್ವನಾಥ ಕಾಜಿ, ನಾಗಶೆಟ್ಟಿ ದಾಡಗೆ, ಚಂದ್ರಪ್ಪ ಹಳ್ಳಿ, ಗಾಂಧಿಗಂಜ್ನ ಗುಮಾಸ್ತರು, ಹಮಾಲರು ಹಾಗೂ ಸ್ವಚ್ಛತಾ ಕಾರ್ಮಿಕರು ಪಾಲ್ಗೊಂಡಿದ್ದರು.