ನೂತನ ಪದಾಧಿಕಾರಿಗಳು: ನಿತಿನ್ ಕರ್ಪೂರ (2022-23ನೇ ಸಾಲಿನ ನಿಯೋಜಿತ ಅಧ್ಯಕ್ಷ), ಡಾ. ಕಪಿಲ್ ಪಾಟೀಲ (ಉಪಾಧ್ಯಕ್ಷ), ಸುಧೀಂದ್ರ ಸಿಂದೋಲ್ (ಕಾರ್ಯದರ್ಶಿ), ಡಾ. ರಿತೇಶ ಸುಲೆಗಾಂವ್ (ಜಂಟಿ ಕಾರ್ಯದರ್ಶಿ), ಕಾಮಶೆಟ್ಟಿ ಚಿಕ್ಕಬಸೆ (ಖಜಾಂಚಿ), ಸೂರ್ಯಕಾಂತ ರಾಮಶೆಟ್ಟಿ (ನಿಕಟಪೂರ್ವ ಅಧ್ಯಕ್ಷ), ಡಾ. ರಘು ಕೃಷ್ಣಮೂರ್ತಿ, ಶಿವಕುಮಾರ ಪಾಖಲ್, ಚೇತನ ಮೇಗೂರೆ, ಶರಣ ಸಿಕೇನಪುರೆ, ಜಯೇಶ ಪಟೇಲ್, ಡಾ. ಶರಣ ಬುಳ್ಳಾ, ಡಾ. ನಾಗೇಶ್ವರರಾವ್, ಡಾ. ಅಭಿಜೀತ್ ಪಾಟೀಲ, ಉಮೇಶ ಮೂಲೆಮನಿ, ಬಸವರಾಜ ಮಡಕಿ, ಸಂಜಯ್ ಹತ್ತಿ, ದತ್ತಾತ್ರೇಯ ಮುಳೆ, ಡಾ. ನಾಗೇಶ ಪಾಟೀಲ, ಜಗದೀಶ ಪಾಟೀಲ, ಡಾ. ಉಮೇಶ ಮಾಲಿಪಾಟೀಲ, ಸಂಗಮೇಶ ಕುಣಕೇರಿ, ವೀರೇಶ ಖೇಳಗಿ, ಡಾ. ಶ್ರೀಹರಿ, ಭದ್ರಪ್ಪ ಮಿರಕಲೆ, ಫರ್ದಿನ್ ಮುಲ್ತಾನಿ, ರಾಮಕೃಷ್ಣ, ಡಾ. ಆರತಿ ರಘು, ಆಕಾಶ ನಾಗಮಾರಪಳ್ಳಿ, ಡಾ. ಶ್ವೇತಾ ಮೇಗೂರೆ, ರಾಜಕುಮಾರ ಅಳ್ಳೆ, ಪ್ರವೀಣ ಗೋಯಲ್, ವಿಜಯ ಗುನ್ನಳ್ಳಿ, ಸುಮೀತ್ ಸಿಂದೋಲ್, ಡಾ. ಬಸವರಾಜ ಭರಶೆಟ್ಟಿ ಹಾಗೂ ಸತೀಶ ಸ್ವಾಮಿ (ಕಾರ್ಯಕಾರಿಣಿ ಸದಸ್ಯರು).
ನೂತನ ಪದಾಧಿಕಾರಿಗಳು ಜುಲೈ 11 ರಂದು ಪದಗ್ರಹಣ ಮಾಡಲಿದ್ದಾರೆ.